ದೀದಿ ಬೆಂಕಿ ಹಚ್ಚುವ ಹೇಳಿಕೆಗೆ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಕಿಡಿ

ದಿಬ್ರುಗಢ,ಆ.29- ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಂಗಾಳ ಸುಟ್ಟುಹೋದರೆ, ಅಸ್ಸಾಂ ಆಶಾಂತಗೊಳ್ಳಲಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದು, ದೀದಿ, ಅಸ್ಸಾಂಗೆ ಬೆದರಿಕೆ ಹಾಕಲು ನಿಮಗೆ ಎಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ. ಎಕ್‌್ಸನಲ್ಲಿನ ಪೋಸ್ಟ್ನಲ್ಲಿ, ಅಸ್ಸಾಂ ಮುಖ್ಯಮಂತ್ರಿ, ದೀದಿ, ನೀವು ಅಸ್ಸಾಂಗೆ ಬೆದರಿಕೆ ಹಾಕಲು ಎಷ್ಟು ಧೈರ್ಯ? ನಮಗೆ ಕೆಂಪು ಕಣ್ಣುಗಳನ್ನು ತೋರಿಸಬೇಡಿ. ನಿಮ ವೈಫಲ್ಯದ ರಾಜಕೀಯದಿಂದ ಭಾರತವನ್ನು ಸುಡಲು ಸಹ ಪ್ರಯತ್ನಿಸಬೇಡಿ. ನೀವು ಮಾತನಾಡಲು ಇದು … Continue reading ದೀದಿ ಬೆಂಕಿ ಹಚ್ಚುವ ಹೇಳಿಕೆಗೆ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಕಿಡಿ