ಮತ ಚಲಾಯಿಸಿದ ಶತಾಯುಷಿ ಪಟೇಲರ ಕಮಲಮ್ಮ

ಮಹದೇವಪುರ, ಏ. 13- ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆಗೆ ಮತಗಟ್ಟೆ ಅಧಿಕಾರಿಗಳು ಪೊಲಿಸ್ ಭದ್ರತೆಯೊಂದಿಗೆ ತೆರಳಿ ಮತದಾನ ಪಡೆಯುವ ವಿಧಾನ ರೂಪಿಸಿದ ಹಿನ್ನೆಲೆಯಲ್ಲಿ ಮಂಡೂರು ಗ್ರಾಮದ ಶತಾಯುಷಿ ಪಟೇಲರ ಕಮಲಮ್ಮ ನಾರಾಯಣಸ್ವಾಮಿ ಮತ ಚಲಾಯಿಸಿದರು. ಶತಾಯುಷಿ ಪಟೇಲರ ಕಮ್ಮಲಮ್ಮ ಅವರ ಪುತ್ರ ಶ್ರೀನಿವಾಸ್ ಗೌಡ ಮಾತನಾಡಿ, ಭಾರದ ದೇಶದಲ್ಲಿ ಮತದಾನ ಪ್ರಾರಂಭಗೊಂಡಾಗಿನಿಂದಲು ನಮ್ಮ ತಾಯಿ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇಂತಹ ಶತಾಯುಷಿ ಮತ ದಾರರು ನಮ್ಮ ಗ್ರಾಮದ ಹೆಮ್ಮೆ. ಮತದಾರರು ತಾವೆಲ್ಲರೂ … Continue reading ಮತ ಚಲಾಯಿಸಿದ ಶತಾಯುಷಿ ಪಟೇಲರ ಕಮಲಮ್ಮ