ಪ್ರವಾಹದಲ್ಲಿ ಸಿಲುಕಿದ್ದ 27 ತಮಿಳುನಾಡಿನ ಯಾತ್ರಾರ್ಥಿಗಳ ರಕ್ಷಣೆ

ಭಾವನಗರ, ಸೆ.27– ಹೊಳೆಯ ಪ್ರವಾಹಕ್ಕೆ ಸಿಲುಕಿದ್ದ ಬಸ್ನಿಂದ ತಮಿಳುನಾಡು ಮತ್ತು ಪುದುಚೇರಿಯ 27 ಯಾತ್ರಿಗಳು ಸೇರಿದಂತೆ 29 ಜನರನ್ನು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಗುಜರಾತ್ನ ಭಾವನಗರ ಜಿಲ್ಲೆಯ ಕೊಲಿಯಾಕ್ ಗ್ರಾಮದ ಬಳಿ ನಡೆದಿದೆ. ಕಳೆದ ರಾತ್ರಿ 7 ಗಂಟೆ ಸಂದರ್ಭದಲ್ಲಿ ಕೊಲಿಯಾಕ್ ಗ್ರಾಮದ ಬಳಿಯ ಹೊಳೆಯ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಸ್ ಸಿಕ್ಕಿಹಾಕಿಕೊಂಡಿತ್ತು ಸುಮಾರು ಎಂಟು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ … Continue reading ಪ್ರವಾಹದಲ್ಲಿ ಸಿಲುಕಿದ್ದ 27 ತಮಿಳುನಾಡಿನ ಯಾತ್ರಾರ್ಥಿಗಳ ರಕ್ಷಣೆ