ಕೇಂದ್ರದಿಂದ ಕೊಬ್ಬರಿ ಖರೀದಿ, ತುಮಕೂರು ರೈತರ ಖಾತೆಗೆ 346 ಕೋಟಿ ನೇರ ಪಾವತಿ

ಬೆಂಗಳೂರು,ಆ.6- ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸಲ್ಪಟ್ಟ ಉಂಡೆ ಕೊಬ್ಬರಿ ಮೊತ್ತ 346.50 ಕೋಟಿ ರೂ. ರೈತರ ಖಾತೆಗೆ ನೇರವಾಗಿ ಪಾವತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 2024ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸುಮಾರು 27,000 ರೈತರಿಂದ ಒಟ್ಟು 3,15,000 ಕ್ವಿಂಟಾಲ್‌ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಲಾಗಿತ್ತು. ಈ ಸಂಬಂಧ ಒಟ್ಟು ಬಾಬ್ತು ರೂ.378 ಕೋಟಿಗಳನ್ನು ತುಮಕೂರಿನ ಕೊಬ್ಬರಿ ಬೆಳೆಗಾರರಿಗೆ ಪಾವತಿಸ ಬೇಕಾಗಿತ್ತು. ಈ ಸಂಬಂಧ 2024 ಆಗಸ್ಟ್‌ 5ರ … Continue reading ಕೇಂದ್ರದಿಂದ ಕೊಬ್ಬರಿ ಖರೀದಿ, ತುಮಕೂರು ರೈತರ ಖಾತೆಗೆ 346 ಕೋಟಿ ನೇರ ಪಾವತಿ