ರಾಮನಗರ, ವಿಜಯಪುರದಲ್ಲಿ ಸಂಭವಿಸಿದ ಈ ಪ್ರತ್ಯೇಕ ಅಪಘಾತಗಳಲ್ಲಿ 6 ಮಂದಿ ದುರ್ಮರಣ

ಬೆಂಗಳೂರು, ಸೆ.6– ರಾಜ್ಯದ ರಾಮನಗರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ಮೂವರು ಯುವಕರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ರಾಮನಗರ:ರಾಮನಗರ ಕಡೆಯಿಂದ ಬಿಡದಿ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದ ಕಾರ್ಮಿಕರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಗುರುಮೂರ್ತಿ(39), ಶೇಕ್ ಅಫೀಸ್(35) ಮತ್ತು ವೆಂಕಟೇಶ್(50) ಮೃತಪಟ್ಟ ಕಾರ್ಮಿಕರು. ಮತ್ತೊಬ್ಬ ಕಾರ್ಮಿಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಿಡದಿ ಕಡೆಗೆ ಇಂದು ಬೆಳಗ್ಗೆ … Continue reading ರಾಮನಗರ, ವಿಜಯಪುರದಲ್ಲಿ ಸಂಭವಿಸಿದ ಈ ಪ್ರತ್ಯೇಕ ಅಪಘಾತಗಳಲ್ಲಿ 6 ಮಂದಿ ದುರ್ಮರಣ