ವಿಶಾಖಪಟ್ಟಣಂ, ಜೂ.9- ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಎಂಟು ಮಂದಿ ಬಲಿಯಾಗಿದ್ದಾರೆ.
ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ....
ಬೆಂಗಳೂರು,ಜೂ.7- ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ರಾತ್ರಿ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಜನತಾ ಕಾಲೋನಿಯ ನಿವಾಸಿ, ರೌಡಿಶೀಟರ್...
ಬೆಂಗಳೂರು,ಜೂ.6- ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಆರು ವರ್ಷದ ಬಾಲಕಿ ಮೃತಪಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ.ಆರು ವರ್ಷದ ಬಾಲಕಿ ವೆನಿಲಾಳನ್ನು ಕೊಲೆ ಮಾಡಲಾಗಿದೆ ಎಂದು...
ಮಂಡ್ಯ.ಜೂ.5- ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೃಹತ್ ಪಂಜಿನ ಮೆರವಣಿಗೆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.
ಮಾಜಿ ಮುಡಾ ಅಧ್ಯಕ್ಷ...
ನವದೆಹಲಿ, ಜೂ.7- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈಭವ್ ಸೂರ್ಯವಂಶಿ ಅವರ ಪೋಷಕರನ್ನು ಶ್ರೀಲಂಕಾ ಮತ್ತು ಯುನೈಟೆಡ್ ಕಿಂಗ್ಡಮ್ ಪ್ರವಾಸಗಳಿಗೆ 15 ವರ್ಷದ ಬಾಲಕನೊಂದಿಗೆ ಪ್ರಯಾಣಿಸಲು ವಿನಂತಿಸಿದೆ. ರಾಷ್ಟ್ರೀಯ ಆಯ್ಕೆದಾರರು ವೈಭವ್...
ವಾಷಿಂಗ್ಟನ್, ಜೂ.9- (ಪಿಟಿಐ) ಟ್ರಂಪ್ ಆಡಳಿತವು ಹೆಚ್-1ಬಿ ವೀಸಾಗಳ ಮೇಲೆ ವಿಧಿಸಿರುವ 100,000 ಡಾಲರ್ ಶುಲ್ಕವನ್ನು ರದ್ದುಗೊಳಿಸುವ ಮ್ಯಾಸಚೂಸೆಟ್ಸ್ ಫೆಡರಲ್ ನ್ಯಾಯಾಲಯದ ನಿರ್ಧಾರವನ್ನು ಅಮೆರಿಕ ಮೂಲದ ಭಾರತೀಯ ವಲಸೆ ವಕಾಲತ್ತು ಗುಂಪುಗಳು ಸ್ವಾಗತಿಸಿವೆ.
ನಾವೀನ್ಯತೆ...
ಮೀರತ್, ಜೂ. 9 (ಪಿಟಿಐ) : ಮನುಕುಲಕ್ಕೆ ಮಾರಕವಾಗಲಿದೆ ಎಂದೇ ಬಿಂಬಿಸಲಾಗುತ್ತಿರುವ ಕೃತಕ ಬುದ್ಧಿಮತ್ತೆ ಒಬ್ಬ ಮನುಷ್ಯನ ಪ್ರಾಣ ಉಳಿಸಿವಲ್ಲಿಯೂ ಯಶಸ್ವಿಯಾಗಿದೆ. ಹೇಗೆ ಅಂತೀರಾ… ಹಾಗಾದರೆ ಈ ವರದಿ ನೋಡಿ..
ಮೀರತ್ನ ಸರ್ಧಾನಾ...
ಬೆಂಗಳೂರು, ಜೂ.9- ನೈರುತ್ಯ ಮುಂಗಾರು ಚೇತರಿಕೆ ಕಂಡಿದ್ದು, ರಾಜ್ಯಾದ್ಯಂತ ವಿಸ್ತರಿಸಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ.ಹವಾಮಾನ ಮುನ್ಸೂಚನೆ ಪ್ರಕಾರ, ಜೂ.13 ರವರೆಗೂ ರಾಜ್ಯದಲ್ಲಿ ಮಳೆ...
ಬೆಂಗಳೂರು, ಜೂ.9- ಕಳೆದ ಹತ್ತು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ಇಂದು ಏರಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.ನಿನ್ನೆ ಕೂಡಾ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿತ್ತು. ಇಂದು ಚಿನ್ನದ ದರ ಏರಿಕೆಯಾಗಿದ್ದರೆ ಬೆಳ್ಳಿ...
ಚೆನ್ನೈ, ಜೂ.8- ಐತಿಹಾಸಿಕ ನಾರ್ವೆ ಚೆಸ್ ಟೂರ್ನಿಮೆಂಟ್ನಲ್ಲಿ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ ಚೆಸ್ ಲಿಟ್ಲಲ್ ಮಾಸ್ಟರ್ ಪ್ರಜ್ಞಾನಂದ ಅವರೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಚೆಸ್ ಆಡುವ ಮೂಲಕ ಗಮನ...