ಇದೀಗ ಬಂದ ಸುದ್ದಿ

ಹೆಚ್‌-1ಬಿ ವೀಸಾ ದುಬಾರಿ ಶುಲ್ಕ ರದ್ದುಗೊಳಿಸಿದ ಕೋರ್ಟ್‌ ನಿರ್ಧಾರ ಸ್ವಾಗತಿಸಿದ ಭಾರತೀಯರು

ವಾಷಿಂಗ್ಟನ್‌‍, ಜೂ.9- (ಪಿಟಿಐ) ಟ್ರಂಪ್‌ ಆಡಳಿತವು ಹೆಚ್‌-1ಬಿ ವೀಸಾಗಳ ಮೇಲೆ ವಿಧಿಸಿರುವ 100,000 ಡಾಲರ್‌ ಶುಲ್ಕವನ್ನು ರದ್ದುಗೊಳಿಸುವ ಮ್ಯಾಸಚೂಸೆಟ್ಸ್ ಫೆಡರಲ್‌ ನ್ಯಾಯಾಲಯದ ನಿರ್ಧಾರವನ್ನು ಅಮೆರಿಕ ಮೂಲದ ಭಾರತೀಯ ವಲಸೆ ವಕಾಲತ್ತು ಗುಂಪುಗಳು ಸ್ವಾಗತಿಸಿವೆ. ನಾವೀನ್ಯತೆ...

ಬೆಂಗಳೂರು ಸುದ್ದಿಗಳು

ರೌಡಿಶೀಟರ್‌ನನ್ನ ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

ಬೆಂಗಳೂರು,ಜೂ.7- ರೌಡಿಶೀಟರ್‌ ಒಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ರಾತ್ರಿ ಸೂಲಿಬೆಲೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಜನತಾ ಕಾಲೋನಿಯ ನಿವಾಸಿ, ರೌಡಿಶೀಟರ್‌...

ಹೆತ್ತ ಮಗಳನ್ನೇ ಕೊಂದು ಕಥೆಕಟ್ಟಿದ್ದ ತಾಯಿ ಪರಾರಿ, ಪ್ರಿಯಕರನ ಬಂಧನ

ಬೆಂಗಳೂರು,ಜೂ.6- ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಆರು ವರ್ಷದ ಬಾಲಕಿ ಮೃತಪಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ.ಆರು ವರ್ಷದ ಬಾಲಕಿ ವೆನಿಲಾಳನ್ನು ಕೊಲೆ ಮಾಡಲಾಗಿದೆ ಎಂದು...

ಮನರಂಜನೆ

ಜಿಲ್ಲಾ ಸುದ್ದಿಗಳು

ಜಮೀರ್‌ಗೆ ತಪ್ಪಿದ ಸಚಿವ ಸ್ಥಾನ : ಪಂಜಿನ ಮೆರವಣಿಗೆ ಮೂಲಕ ಮುಸ್ಲಿಮರ ಪ್ರತಿಭಟನೆ

ಮಂಡ್ಯ.ಜೂ.5- ಜಮೀರ್‌ ಅಹಮದ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೃಹತ್‌ ಪಂಜಿನ ಮೆರವಣಿಗೆ ಮೂಲಕ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಮಾಜಿ ಮುಡಾ ಅಧ್ಯಕ್ಷ...

ರಾಜಕೀಯ

ಕ್ರೀಡಾ ಸುದ್ದಿ

ವಿದೇಶಿ ಪಂದ್ಯಗಳ ಪ್ರವಾಸಕ್ಕೆ ಸೂರ್ಯವಂಶಿ ಜೊತೆ ಪೋಷಕರಿಗೂ ಅನುಮತಿ

ನವದೆಹಲಿ, ಜೂ.7- ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವೈಭವ್‌ ಸೂರ್ಯವಂಶಿ ಅವರ ಪೋಷಕರನ್ನು ಶ್ರೀಲಂಕಾ ಮತ್ತು ಯುನೈಟೆಡ್‌ ಕಿಂಗ್‌ಡಮ್‌‍ ಪ್ರವಾಸಗಳಿಗೆ 15 ವರ್ಷದ ಬಾಲಕನೊಂದಿಗೆ ಪ್ರಯಾಣಿಸಲು ವಿನಂತಿಸಿದೆ. ರಾಷ್ಟ್ರೀಯ ಆಯ್ಕೆದಾರರು ವೈಭವ್‌...

ರಾಜ್ಯ

ಹೆಚ್‌-1ಬಿ ವೀಸಾ ದುಬಾರಿ ಶುಲ್ಕ ರದ್ದುಗೊಳಿಸಿದ ಕೋರ್ಟ್‌ ನಿರ್ಧಾರ ಸ್ವಾಗತಿಸಿದ ಭಾರತೀಯರು

ವಾಷಿಂಗ್ಟನ್‌‍, ಜೂ.9- (ಪಿಟಿಐ) ಟ್ರಂಪ್‌ ಆಡಳಿತವು ಹೆಚ್‌-1ಬಿ ವೀಸಾಗಳ ಮೇಲೆ ವಿಧಿಸಿರುವ 100,000 ಡಾಲರ್‌ ಶುಲ್ಕವನ್ನು ರದ್ದುಗೊಳಿಸುವ ಮ್ಯಾಸಚೂಸೆಟ್ಸ್ ಫೆಡರಲ್‌ ನ್ಯಾಯಾಲಯದ ನಿರ್ಧಾರವನ್ನು ಅಮೆರಿಕ ಮೂಲದ ಭಾರತೀಯ ವಲಸೆ ವಕಾಲತ್ತು ಗುಂಪುಗಳು ಸ್ವಾಗತಿಸಿವೆ. ನಾವೀನ್ಯತೆ...

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವನ ಪ್ರಾಣ ಉಳಿಸಿದ ಕೃತಕಬುದ್ಧಿಮತ್ತೆ (AI)

ಮೀರತ್‌, ಜೂ. 9 (ಪಿಟಿಐ) : ಮನುಕುಲಕ್ಕೆ ಮಾರಕವಾಗಲಿದೆ ಎಂದೇ ಬಿಂಬಿಸಲಾಗುತ್ತಿರುವ ಕೃತಕ ಬುದ್ಧಿಮತ್ತೆ ಒಬ್ಬ ಮನುಷ್ಯನ ಪ್ರಾಣ ಉಳಿಸಿವಲ್ಲಿಯೂ ಯಶಸ್ವಿಯಾಗಿದೆ. ಹೇಗೆ ಅಂತೀರಾ… ಹಾಗಾದರೆ ಈ ವರದಿ ನೋಡಿ.. ಮೀರತ್‌ನ ಸರ್ಧಾನಾ...

ರಾಜ್ಯಾದ್ಯಂತ ವಿಸ್ತರಿಸಿದ ನೈರುತ್ಯ ಮುಂಗಾರು : ಜೂ.13 ರವರೆಗೂ ಮುಂದುವರೆಯಲಿದೆ ಮಳೆ

ಬೆಂಗಳೂರು, ಜೂ.9- ನೈರುತ್ಯ ಮುಂಗಾರು ಚೇತರಿಕೆ ಕಂಡಿದ್ದು, ರಾಜ್ಯಾದ್ಯಂತ ವಿಸ್ತರಿಸಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ.ಹವಾಮಾನ ಮುನ್ಸೂಚನೆ ಪ್ರಕಾರ, ಜೂ.13 ರವರೆಗೂ ರಾಜ್ಯದಲ್ಲಿ ಮಳೆ...

ಕಳೆದ 10 ದಿನಗಳ ಬಳಿಕ ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಸ್ಥಿರ

ಬೆಂಗಳೂರು, ಜೂ.9- ಕಳೆದ ಹತ್ತು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ಇಂದು ಏರಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.ನಿನ್ನೆ ಕೂಡಾ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿತ್ತು. ಇಂದು ಚಿನ್ನದ ದರ ಏರಿಕೆಯಾಗಿದ್ದರೆ ಬೆಳ್ಳಿ...

ಪ್ರಜ್ಞಾನಂದನೊಂದಿಗೆ ಚೆಸ್‌‍ ಆಡಿದ ಸಿಎಂ ವಿಜಯ್‌

ಚೆನ್ನೈ, ಜೂ.8- ಐತಿಹಾಸಿಕ ನಾರ್ವೆ ಚೆಸ್‌‍ ಟೂರ್ನಿಮೆಂಟ್‌ನಲ್ಲಿ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ ಚೆಸ್‌‍ ಲಿಟ್ಲಲ್‌ ಮಾಸ್ಟರ್‌ ಪ್ರಜ್ಞಾನಂದ ಅವರೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಸಿ.ಜೋಸೆಫ್‌ ವಿಜಯ್‌ ಅವರು ಚೆಸ್‌‍ ಆಡುವ ಮೂಲಕ ಗಮನ...
-Advertisment-spot_img

ರಾಷ್ಟ್ರೀಯ

ಅಂತಾರಾಷ್ಟ್ರೀಯ

ಸಂಪಾದಕೀಯ-ಲೇಖನಗಳು