ಕೊಲೆಯಲ್ಲಿ ಕೊನೆಯಾದ ‘ಪ್ರೀತಿ’ : ಕೃತಿಕುಮಾರಿಯನ್ನು ಅಭಿಷೇಕ್‌ ಕೊಂದಿದ್ದೇಕೆ..?

ಬೆಂಗಳೂರು,ಜು.27- ಪಿಜಿಗೆ ನುಗ್ಗಿ ಯುವತಿಯ ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಕೃತಿಕುಮಾರಿಯ ಸ್ನೇಹಿತೆ ಹಾಗೂ ಆರೋಪಿ ಭೂಪಾಲ್‌ ಮೂಲದ ಅಭಿಷೇಕ್‌ ಪರಸ್ಪರ ಪ್ರೀತಿಸುತ್ತಿದ್ದರು.ಖಾಸಗಿ ಕಂಪನಿಯೊಂದರಲ್ಲಿ ಕೃತಿಕುಮಾರಿ ಹಾಗೂ ಸ್ನೇಹಿತೆ ಉದ್ಯೋಗಿಯಾಗಿದ್ದರು. ಇವರಿಬ್ಬರೂ ಒಂದೇ ಪಿಜಿಯಲ್ಲಿ ನೆಲೆಸಿದ್ದರು. ಈ ಪಿಜಿಗೆ ಅಭಿಷೇಕ್‌ ಆಗಾಗ ಬಂದು ಹೋಗುತ್ತಿದ್ದನು. ಅಭಿಷೇಕ್‌ ಭೂಪಾಲ್‌ನಲ್ಲಿ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ ಎಂಬುದು ಆತನ ಪ್ರೇಯಸಿಗೆ ಗೊತ್ತಾಗಿದೆ. ಯಾವುದಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್‌ಗೆ ಆಗಾಗ್ಗೆ ಹೇಳುತ್ತಿದ್ದರಿಂದ ಬಲವಂತಕ್ಕೆ ಕೆಲಸಕ್ಕೆ ಸೇರಿದ್ದಾಗಿ ಹೇಳಿದ್ದನು. ಆದರೆ … Continue reading ಕೊಲೆಯಲ್ಲಿ ಕೊನೆಯಾದ ‘ಪ್ರೀತಿ’ : ಕೃತಿಕುಮಾರಿಯನ್ನು ಅಭಿಷೇಕ್‌ ಕೊಂದಿದ್ದೇಕೆ..?