ಕಾಮಕ್ಷಿಪಾಳ್ಯದಲ್ಲಿ ಯವಕನ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು, ಸೆ.23– ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನ ಮೇಲೆ ಹಾಡಹಗಲೇ ದಾಳಿಮಾಡಿದ ದುಷ್ಕರ್ಮಿ ಏಕಾಏಕಿ ಆ್ಯಸಿಡ್ ಎರಚಿ ಪರಾರಿಯಾ ಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೃಷಾಭಾವತಿ ನಗರದ ಹೊನ್ನಾದೇವಿ ಮೆಡಿಕಲ್ ಸಮೀಪದ 2ನೇ ಕ್ರಾಸ್ ನಿವಾಸಿ ನಾಗೇಶ ಕೊಂಡ (21) ಆ್ಯಸಿಡ್ ದಾಳಿಯಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಬುರ್ಗಿಮೂಲದವರಾದ ನಾಗೇಶ ಒಂದು ವರ್ಷದಿಂದ ವೃಷಾಭಾವತಿ ನಗರದಲ್ಲಿ ಮನೆಮಾಡಿಕೊಂಡು ಸ್ನೇಹಿತ ಅವಿನಾಶ್ ಜೊತೆ ವಾಸವಾಗಿದ್ದು, ಅದೇ ಪ್ರದೇಶದಲ್ಲಿರುವ ದಿನೇಶ್ ಎಂಬುವರ ಪೊಲೈನ್ … Continue reading ಕಾಮಕ್ಷಿಪಾಳ್ಯದಲ್ಲಿ ಯವಕನ ಮೇಲೆ ಆ್ಯಸಿಡ್ ದಾಳಿ