ಅಮರಿಕದಲ್ಲಿ ಕನ್ನಡ ಡಿಂಡಿಮ : ವರ್ಜೀನಿಯಾದಲ್ಲಿ ಅಕ್ಕ ಸಮ್ಮೆಳನ ಸಂಭ್ರಮ : Full Details

ವಾಷಿಂಗ್ಟನ್‌,ಸೆ.1– ವರ್ಜೀನಿಯಾ ರಾಜ್ಯದ ರಿಚಂಡ್‌ನಗರದಲ್ಲಿ ನಡೆಯುತ್ತಿರುವಅಕ್ಕ ವಿಶ್ವ ಕನ್ನಡ ಸಮ್ಮೆಳನದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಎಲ್ಲೆಲ್ಲೂ ಕನ್ನಡಮಯ ವಾತಾವರಣ ಕಂಡು ಬಂದು ವಿದೇಶದಲ್ಲೂ ಹೊಸ ಹುರುಪು ಮೂಡಿಸಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಕೃಷಿ ಸಚಿವ ಚಲುವನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಮಹೇಶ್‌ ಜೋಷಿ, ಅಕ್ಕ ಅಧ್ಯಕ್ಷ ರವಿ ಬೋರೇಗೌಡ, ಸಂಸ್ಥಾಪಕ ಅಧ್ಯಕ್ಷ ಅಮರನಾಥ್‌ಗೌಡ … Continue reading ಅಮರಿಕದಲ್ಲಿ ಕನ್ನಡ ಡಿಂಡಿಮ : ವರ್ಜೀನಿಯಾದಲ್ಲಿ ಅಕ್ಕ ಸಮ್ಮೆಳನ ಸಂಭ್ರಮ : Full Details