ಜೈಶಂಕರ್ ಹೇಳಿಕೆಗೆ ವಾವ್ ಎಂದ ಬಚ್ಚನ್
ನವದೆಹಲಿ,ಮಾ.5- ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭಾರತ ಬುಲ್ಲಿ ಅಲ್ಲ ಎಂಬ ಹೇಳಿಕೆಯನ್ನ ವಾವ್ ಎಂದು ಗುಣಗಾನ ಮಾಡಿದ್ದಾರೆ. ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಉಪಖಂಡ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವನ್ನು ದೊಡ್ಡ ಬುಲ್ಲಿ ಎಂದು ಗ್ರಹಿಸಲಾಗುತ್ತಿದೆಯೇ ಎಂದು ಜೈಶಂಕರ್ ಅವರನ್ನು ಕೇಳಲಾಗಿತ್ತು. ಆಗ ಭಾರತವನ್ನು ದೊಡ್ಡ ಬುಲ್ಲಿ ಎಂದು ನೀವು ಕೇಳುತ್ತೀರಾ ಆದರೆ, ನೆರೆಹೊರೆಯವರು ತೊಂದರೆಯಲ್ಲಿರುವಾಗ ದೊಡ್ಡ ಬುಲ್ಲಿಗಳು 4.5 ಬಿಲಿಯನ್ ಅಮೆರಿಕನ್ ಡಾಲರ್ ನೆರವು … Continue reading ಜೈಶಂಕರ್ ಹೇಳಿಕೆಗೆ ವಾವ್ ಎಂದ ಬಚ್ಚನ್
Copy and paste this URL into your WordPress site to embed
Copy and paste this code into your site to embed