ತಿಮಪ್ಪನ ದರ್ಶನ ಪಡೆದ ಆಂಧ್ರ ನೂತನ ಸಿಎಂ ಚಂದ್ರಬಾಬು ನಾಯ್ಡು

ತಿರುಪತಿ, ಜೂ 13 (ಪಿಟಿಐ) ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ಇಂದು ತಿರುಮಲದಲ್ಲಿರುವ ತಿರುಪತಿ ತಿಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ತಿರುಪತಿಗೆ ಆಗಮಿಸಿದ ನಾಯ್ಡು ಅವರು ವೆಂಕಟೇಶ್ವರನ ಸನ್ನಿದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಾಯ್ಡು ಅವರ ಪುತ್ರ ಹಾಗೂ ಸಂಪುಟ ಸದಸ್ಯ ನಾರಾ ಲೋಕೇಶ್‌ ಕೂಡ ಮುಖ್ಯಮಂತ್ರಿ ಜತೆಗಿದ್ದರು. ನಾಯ್ಡು ಅವರ ಕುಟುಂಬ ವರ್ಗದವರಿಗೆ ಅಧಿಕಾರಿಗಳು ಮತ್ತು ಪುರೋಹಿತರು ಸಾಂಪ್ರದಾಯಿಕ ಸ್ವಾಗತ ನೀಡಿದರು ಮತ್ತು ತೀರ್ಥ (ಪವಿತ್ರ ನೀರು) ಮತ್ತು ಪ್ರಸಾದವನ್ನು ನೀಡಿದರು. … Continue reading ತಿಮಪ್ಪನ ದರ್ಶನ ಪಡೆದ ಆಂಧ್ರ ನೂತನ ಸಿಎಂ ಚಂದ್ರಬಾಬು ನಾಯ್ಡು