ಕಾಶಿ ವಿಶ್ವನಾಥನನ್ನು ಹಿಂದಿಕ್ಕಿದ ಅಯೋಧ್ಯೆಯ ರಾಮಲಲ್ಲಾ

ಲಖ್ನೋ,ಸೆ.16– ವಾರಣಾಸಿಯ ಕಾಶಿ ವಿಶ್ವನಾಥನ ಹಿಂದಿಕ್ಕಿದ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಈ ವರ್ಷದ ಆರಂಭಿಕ ಆರು ತಿಂಗಳಲ್ಲೇ 11 ಕೋಟಿಗೂ ಹೆಚ್ಚು ಭಕ್ತರು ಆಗಮಿಸಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯಗೆ ಹೋಲಿಸಿದರೆ ಕಾಶಿಗೆ ಭೇಟಿ ಕೊಟ್ಟ ಭಕ್ತರ ಸಂಖ್ಯೆ 4.61 ಕೋಟಿಯಷ್ಟಿದೆ ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆ ಅಂಕಿಅಂಶವನ್ನು ಬಹಿರಂಗಗೊಳಿಸಿದೆ. ರಾಜ್ಯಕ್ಕೆ ಕಳೆದ ಆರು ತಿಂಗಳಲ್ಲಿ ಭೇಟಿ ನೀಡಿದ ಪ್ರವಾಸಿಗರ ಅಂಕಿ ಅಂಶ ತೆರೆದಿಟ್ಟಿರುವ ಪ್ರವಾಸೋದ್ಯಮ ಇಲಾಖೆ, ಈ ಆರು ತಿಂಗಳಲ್ಲಿ ಅಯೋಧ್ಯ ಹಾಗೂ ಕಾಶಿ ಸೇರಿಸಿ ಒಟ್ಟು … Continue reading ಕಾಶಿ ವಿಶ್ವನಾಥನನ್ನು ಹಿಂದಿಕ್ಕಿದ ಅಯೋಧ್ಯೆಯ ರಾಮಲಲ್ಲಾ