ಬಹ್ರೈಚ್‌ನಲ್ಲಿ ಗೋಪಾಲ್‌ ಮಿಶ್ರಾನನ್ನ ಚಿತ್ರಹಿಂಸೆ ನೀಡಿ ಕೊಂದಿದ್ದ ಹಂತಕರ ಎನ್‌ಕೌಂಟರ್‌

ಬಹ್ರೈಚ್‌,ಅ.17-ಕಳೆದ ಅ.13ರಂದು ಬಹ್ರೈಚ್‌ನಲ್ಲಿ ನಡೆದ ದುರ್ಗಾ ಮೂರ್ತಿ ಮೆರವಣಿಗೆ ವೇಳೆ ರಾಮ್‌ ಗೋಪಾಲ್‌ ಮಿಶ್ರಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಸರ್ಫರಾಜ್‌ ಮತ್ತು ತಾಲಿಬ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದಾಗ ಗಡಿಯಲ್ಲಿ ಎನ್‌ಕೌಂಟರ್‌ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.ಪಾತಕಿಗಳು ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಪೊಲೀಸರು ಪ್ರತಿ … Continue reading ಬಹ್ರೈಚ್‌ನಲ್ಲಿ ಗೋಪಾಲ್‌ ಮಿಶ್ರಾನನ್ನ ಚಿತ್ರಹಿಂಸೆ ನೀಡಿ ಕೊಂದಿದ್ದ ಹಂತಕರ ಎನ್‌ಕೌಂಟರ್‌