ಭಾರತ ಮೇಲೆ ಬಾಂಗ್ಲಾ ದೇಶಿಯರಿಗೆ ಕೋಪ ಇಲ್ಲ, ಆದರೆ ನೋವಾಗಿದೆ ; ಮೊಯೀನ್‌ ಖಾನ್‌

ಢಾಕಾ, ಆ. 23 (ಪಿಟಿಐ) ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತದಲ್ಲಿ ಉಳಿದುಕೊಂಡಿರುವ ಬಗ್ಗೆ ಬಾಂಗ್ಲಾದೇಶಿಯರು ಕೋಪಗೊಂಡಿಲ್ಲ ಆದರೆ ನೋವು ಅನುಭವಿಸುತ್ತಿದ್ದಾರೆ ಎಂದು ಬಾಂಗ್ಲಾದ ಬಿಎನ್‌ಪಿ ನಾಯಕರೊಬ್ಬರು ಹೇಳಿದ್ದಾರೆ. ಮಾತ್ರವಲ್ಲ ಅವರು ನವದೆಹಲಿಯ ರಾಜಕಾರಣಿಗಳು ಮತ್ತು ಭದ್ರತಾ ತಂತ್ರಜ್ಞರನ್ನು ತಮ ನೀತಿಯನ್ನು ಮರುಚಿಂತನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಢಾಕಾದಲ್ಲಿನ ತಮ ನಿವಾಸದಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಬಾಂಗ್ಲಾದೇಶದ ಮಾಜಿ ಕ್ಯಾಬಿನೆಟ್‌ ಸಚಿವ ಅಬ್ದುಲ್‌ ಮೊಯೀನ್‌ ಖಾನ್‌ ಅವರು, ತಮ ದೇಶವು ಭಾರತದೊಂದಿಗೆ ಮೂರು ಕಡೆ … Continue reading ಭಾರತ ಮೇಲೆ ಬಾಂಗ್ಲಾ ದೇಶಿಯರಿಗೆ ಕೋಪ ಇಲ್ಲ, ಆದರೆ ನೋವಾಗಿದೆ ; ಮೊಯೀನ್‌ ಖಾನ್‌