ಬಾರ್‌ನಲ್ಲಿ ಕಿರಿಕ್ : ಬಿಯರ್‌ ಬಾಟಲಿಯಿಂದ ಹೊಡೆದು ಯುವಕನ ಕೊಲೆ

ಆನೇಕಲ್‌‍, ಜೂನ್‌ 26-ಬಾರ್‌ನಲ್ಲಿ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಬಿಯರ್‌ ಬಾಟಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವೀನ್‌ (35) ಕೊಲೆಯಾದ ಯುವನಾಗಿದ್ದು, ಕಲ್ಕೆರೆಯ ನೈಟ್‌ ಸಫಾರಿ ಬಾರ್‌ನಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ. ನವೀನ್‌ ನೆನ್ನೆ ಸಂಜೆ ಮದ್ಯ ಸೇವನೆಗಾಗಿ ಬಾರ್‌ಗೆ ಹೋಗಿದ್ದ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ಪಕ್ಕದ ಟೇಬಲ್‌‍ನಲ್ಲಿಯೇ ಕುಳಿತಿದ್ದ ಆರೋಪಿಗಳು ಯಾಕೋ ಗುರಾಯಿಸುತ್ತೀಯ ಎಂದು ಗದರಿದ್ದಾರೆ. ಕುಡಿದ ಅಮಲಿನಲ್ಲಿ … Continue reading ಬಾರ್‌ನಲ್ಲಿ ಕಿರಿಕ್ : ಬಿಯರ್‌ ಬಾಟಲಿಯಿಂದ ಹೊಡೆದು ಯುವಕನ ಕೊಲೆ