2014ರ ಮೊದಲು ಕರಾಳ ಯುಗದ ವಾತವರಣವಿತ್ತು : ಯೋಗಿ

ಜೌನ್‍ಪುರ,ಮಾ.10- ಕಳೆದ 2014ರ ಮೊದಲು ದೇಶದಲ್ಲಿ ಅಪನಂಬಿಕೆ, ವಂಚನೆಗಳು ಮತ್ತು ಅರಾಜಕತೆಗಳಿಂದ ಕೂಡಿದ ಕರಾಳ ಯುಗದ ವಾತಾವರಣವಿತ್ತು, ಆದರೆ ಇಂದು ಅದು ನವ ಭಾರತವಾಗಿದ್ದು, ಭದ್ರತೆಯ ಭರವಸೆ, ಸಂಸ್ಕøತಿಯನ್ನು ಉತ್ತೇಜಿಸಲಾಗುತ್ತದೆ ಮತ್ತು ಆರ್ಥಿಕತೆ ಪ್ರಗತಿಯಲ್ಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 743 ಕೋಟಿ ರೂ. ಮೌಲ್ಯದ 78 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಅವರು ಚಂದೌಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ … Continue reading 2014ರ ಮೊದಲು ಕರಾಳ ಯುಗದ ವಾತವರಣವಿತ್ತು : ಯೋಗಿ