ಬೆಂಗಳೂರು : ಅಕ್ರಮ ಬ್ಯಾನರ್‌ ಅಳವಡಿಸಿದ್ದವರ ವಿರುದ್ಧ ಕೇಸ್

ಬೆಂಗಳೂರು,ಮೇ11- ನಗರದಲ್ಲಿ ಅಕ್ರಮ ಬ್ಯಾನರ್‌ಗಳ ಅಳವಡಿಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಿದರೂ ಸಹ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದಲ್ಲಿ ಬ್ಯಾನರ್‌ ಅಳವಡಿಸಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಾರ್ತಿಕ್‌ ವೆಂಕಟೇಶ್‌ ಮೂರ್ತಿ ಅವರಿಗೆ ಹುಟ್ಟಹಬ್ಬದ ಶುಭಾಷಯಗಳು ಎಂಬ ಬ್ಯಾನರ್‌ಗಳನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕೆ.ಎಂ.ಪುಟ್ಟಲಿಂಗಯ್ಯ ರಸ್ತೆ, ದೇವೇಗೌಡ ಪೆಟ್ರೋಲ್‌ ಬಂಕ್‌ ವೃತ್ತದ ವಿವಿಧ ಕಡೆಗಳಲ್ಲಿ ಸಾರ್ವಜನಿಕ ರ ಸ್ವತ್ತಿಗೆ ಫ್ಲೆಕ್ಸ್ ಅಳವಡಿಸಲಾಗಿತ್ತು. ಬಿಬಿಎಂಪಿಯ ಫ್ಲೈಯಿಂಗ್‌ ಸ್ಕ್ವಾಡ್‌ ತಂಡದ ನಾಯಕ ಅವೀಶ್‌.ಎಚ್‌.ಎಂ ಅವರು ಪರಿಶೀಲನೆ ನಡೆಸಿ ಅಕ್ರಮವಾಗಿ ಫ್ಲೆಕ್ಸ್ … Continue reading ಬೆಂಗಳೂರು : ಅಕ್ರಮ ಬ್ಯಾನರ್‌ ಅಳವಡಿಸಿದ್ದವರ ವಿರುದ್ಧ ಕೇಸ್