ಆರ್‌ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ದೀಪಾವಳಿ ಸಂಭ್ರಮ

ಬೆಂಗಳೂರು,ಜೂನ್.3-ಈ ಸಲಾ ಕಪ್ ನಮೆ ಎಂಬ ಘೋಷಣೆಯೊಂದಿಗೆ ರಾತ್ರಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪಟಾಕಿ ಸದ್ದು ಮತ್ತು ಸಂಭ್ರಮಾಚರಣೆಗಳು ಪ್ರತಿಧ್ವನಿಸಿದವು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಯ 17 ವರ್ಷದ ನಂತರದ ಕನಸು ನನಸಾಗಿದೆ. ಯುವಕ-ಯುವತೀಯರು ಮತ್ತು ಕ್ರಿಕೆಟ್ ಅಭಿಮಾನಿಗಳು ಬೀದಿಗಿಳಿದು ಪಟಾಕಿಗಳನ್ನು ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ, ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯಂತಹ ಸೇರಿ ಪ್ರಮುಖ ಆಟಗಾರರನ್ನು ಶ್ಲಾಘಿ ಜಯಘೋಷ ಮೊಳಗಿಸಿದ್ದಾರೆ. ಪಕ್ಷಾತೀತ ರಾಜಕಾರಣಿಗಳು ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿತಂಡವನ್ನು ಅಭಿನಂದಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, … Continue reading ಆರ್‌ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ದೀಪಾವಳಿ ಸಂಭ್ರಮ