ಸಂಚಾರದ ವೇಳೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗದಿರಿ : ಕಮಿಷನರ್ ಕಿವಿಮಾತು

ಬೆಂಗಳೂರು, ಸೆ.17- ನಗರದಲ್ಲಿ ರೋಡ್‌ರೇಂಜ್‌ ಘಟನೆಗಳು ಮರುಕಳಿಸುತ್ತಿದ್ದು, ಸಣ್ಣಪುಟ್ಟ ವಿಷಯಗಳಿಗೆ ವಾಗ್ವಾದ ಮಾಡಿಕೊಳ್ಳದೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗಬೇಡಿ ಎಂದು ನಗರ ಪೊಲೀಸ್‌‍ ಆಯುಕ್ತ ಬಿ. ದಯಾನಂದ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಚಾರದ ವೇಳೆ ಸಣ್ಣಪುಟ್ಟ ವಿಷಯಕ್ಕೂ ವಾಗ್ವಾದಗಳು ಆಗುತ್ತಿವೆ. ಏನೇ ವಿಷಯವಿದ್ದರೂ ಸಂಯಮದಿಂದ ಬಗೆಹರಿಸಿಕೊಳ್ಳಿ. ನಿಮಗೆ ತೊಂದರೆಯಾದಲ್ಲಿ 112ಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ಏಳೆಂಟು ನಿಮಿಷದೊಳಗೆ ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ ಎಂದು ತಿಳಿಸಿದರು. ಅನೇಕ … Continue reading ಸಂಚಾರದ ವೇಳೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗದಿರಿ : ಕಮಿಷನರ್ ಕಿವಿಮಾತು