ಬೆಂಗಳೂರು : ಕೆರೆಗೆ ಹಾರಿ ಪ್ರೇಮಿಗಳ ಆತಹತ್ಯೆ

ಬೆಂಗಳೂರು,ಜು.3- ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಣನಕುಂಟೆಯ ಶ್ರೀಕಾಂತ್‌(25) ಮತ್ತು ಅಂಜನಾಪುರದ ಅಂಜನಾ (20) ಆತಹತ್ಯೆಗೆ ಶರಣಾದ ಪ್ರೇಮಿಗಳು. ಕೋಣನಕುಂಟೆಯ ಸಿಲಿಕಾನ್‌ ಸಿಟಿ ಕಾಲೇಜಿನಲ್ಲಿ ಶ್ರೀಕಾಂತ್‌ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಇದೇ ಕಾಲೇಜಿನಲ್ಲಿ ಅಂಜನಾ ಬಿಬಿಎ ವ್ಯಾಸಂಗ ಮಾಡುತ್ತಿದ್ದರು.ಇವರಿಬ್ಬರೂ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಪೋಷಕರಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದರು. ಮುಂದೇನು ಮಾಡಬೇಕೆಂದು ತೋಚದೆ ನಮಿಬ್ಬರನ್ನು ದೂರ ಮಾಡುತ್ತಾರೆಂದು ಅರಿತು ಇವರಿಬ್ಬರೂ ಮನೆಬಿಟ್ಟು … Continue reading ಬೆಂಗಳೂರು : ಕೆರೆಗೆ ಹಾರಿ ಪ್ರೇಮಿಗಳ ಆತಹತ್ಯೆ