ಜಿಟಿಜಿಟಿ ಮಳೆಯಿಂದ ಕಿರಿಕಿರಿ ಅನುಭವಿಸಿದ ಬೆಂಗಳೂರಿಗರು

ಬೆಂಗಳೂರು, ಅ.19- ಜಿಟಿ ಜಿಟಿ ಹಗಲು ಮಳೆಗೆ ನಿನ್ನೆ ಬಿಡುವು ಕೊಟ್ಟಿದ್ದ ವರುಣ ಇಂದು ಮತ್ತೆ ಸುರಿಯುತ್ತಿದ್ದು, ಸಿಲಿಕಾನ್‌ ಸಿಟಿಯ ಜನರು ಮತ್ತೆ ಸಮಸ್ಯೆ ಎದುರಿಸುವಂತಾಗಿತ್ತು.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬುಧವಾರ ಮತ್ತು ಗುರುವಾರ ನಗರದಲ್ಲಿ ಭಾರೀ ಮಳೆಯಾಗಿ ಅಕ್ಷರಶಃ ಜನ ಜೀವನ ಅಸ್ತವಸ್ಯಸ್ತಗೊಂಡಿತ್ತು. ನಿನ್ನೆ ಬೆಳಗ್ಗೆ ಮಳೆ ಬಿಡುವು ಕೊಟ್ಟು ರಾತ್ರಿ ನಗರದ ವಿವಿಧೆಡೆ ಸುರಿದಿತ್ತು. ಇಂದು ಬೆಳಗ್ಗೆ 10 ಗಂಟೆವೆರೆಗೂ ಸುಮನಿದ್ದು ನಂತರ ಪ್ರಾರಂಭವಾದ ಮಳೆ ಜೋರಾಗಿ ಸುರಿದರೆ, ಒಂದು ಬಾರಿ ಸೋನೆ ಮಳೆಯಾಗಿ ಸುರಿಯುತ್ತಿತ್ತು. … Continue reading ಜಿಟಿಜಿಟಿ ಮಳೆಯಿಂದ ಕಿರಿಕಿರಿ ಅನುಭವಿಸಿದ ಬೆಂಗಳೂರಿಗರು