ಕಾರಿಗೆ ಬೈಕ್ ತಾಗಿದ್ದಕ್ಕೆ ಸವಾರನ ಕೊಲೆ

ಬೆಂಗಳೂರು, ಆ.22– ಕಾರಿಗೆ ಬೈಕ್ ತಾಗಿದ್ದಕ್ಕೆ ಕೋಪಗೊಂಡು ಕಾರಿನಿಂದ ಬೈಕ್ಗೆ ಗುದ್ದಿಸಿ ಸವಾರನನ್ನು ಕೊಲೆ ಮಾಡಿರುವ ದಾರುಣ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಚಾಮುಂಡಿ ಲೇಔಟ್ ನಿವಾಸಿ ಮಹೇಶ್(21) ಕೊಲೆಯಾದ ಬೈಕ್ ಸವಾರ. ಈತ ಬಿಕಾಂ ವ್ಯಾಸಂಗ ಮಾಡಿದ್ದು, ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದನು. ಈ ಹಿಂದೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ನಂತರ ಕೆಲಸವನ್ನು ಬಿಟ್ಟಿದ್ದನು. ನಿನ್ನೆ ರಾತ್ರಿ 7.30ರ ಸುಮಾರಿನಲ್ಲಿ ಮಹೇಶ್ ಬೈಕ್ ತೆಗೆದುಕೊಂಡು ತನ್ನ ಸ್ನೇಹಿತರಾದ ನಿಖಿಲ್ … Continue reading ಕಾರಿಗೆ ಬೈಕ್ ತಾಗಿದ್ದಕ್ಕೆ ಸವಾರನ ಕೊಲೆ