ಬಿಜೆಪಿ ಜಾತ್ಯಾತೀತವೂ ಅಲ್ಲ ನಾಗರಿಕವೂ ಅಲ್ಲ ; ಕಪಿಲ್‌ ಸಿಬಲ್

ನವದೆಹಲಿ, ಆ.16 (ಪಿಟಿಐ) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕರೂಪ ನಾಗರಿಕ ಸಂಹಿತೆ ಜಾರಿ ಸಮರ್ಥಿಸಿಕೊಂಡಿರುವುದನ್ನು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಖಂಡಿಸಿದ್ದಾರೆ. ಮಾತ್ರವಲ್ಲ, ಅವರು ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತ ಅಥವಾ ನಾಗರಿಕವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಸಿಬಲ್‌ ಜಾತ್ಯತೀತ ಮತ್ತು ನಾಗರಿಕ ದೇಶವು ಈ ಸಮಯದಲ್ಲಿ ಅಗತ್ಯವಾಗಿದೆ ಎಂದು ಅವರು ಎಕ್‌್ಸ ಮಾಡಿದ್ದಾರೆ.ಕೆಂಪು ಕೋಟೆಯ ಆವರಣದಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಅವರು ಜಾತ್ಯತೀತ ನಾಗರಿಕ ಸಂಹಿತೆ ದೇಶದ ಅಗತ್ಯವಾಗಿದೆ ಎಂದು ಹೇಳಿದರು ಅವರು … Continue reading ಬಿಜೆಪಿ ಜಾತ್ಯಾತೀತವೂ ಅಲ್ಲ ನಾಗರಿಕವೂ ಅಲ್ಲ ; ಕಪಿಲ್‌ ಸಿಬಲ್