ಅಮಿತ್ ಶಾ ಧಮ್ಕಿ ಹಾಕಿದ್ದರೆನ್ನಲಾದ ವೈರಲ್ ವಿಡಿಯೋ ಕುರಿತು ಸೌಂದರರಾಜನ್‌ ಸ್ಪಷ್ಟನೆ

ಚೆನ್ನೈ, ಜೂ. 14 (ಪಿಟಿಐ) ಕೇಂದ್ರ ಗಹ ಸಚಿವರೊಂದಿಗಿನ ಸಂವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಅವರು ರಾಜಕೀಯ ಮತ್ತು ಕ್ಷೇತ್ರ ಕಾರ್ಯಗಳನ್ನು ತೀವ್ರವಾಗಿ ನಿರ್ವಹಿಸುವಂತೆ ಕೇಳಿಕೊಂಡರು ಎಂದು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್‌ ಹೇಳಿದ್ದಾರೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಶಾ ಅವರು ಸೌಂದರರಾಜನ್‌ ಅವರೊಂದಿಗೆ ಬೆರಳಿನಿಂದ ಸನ್ನೆ ಮಾಡುತ್ತಾ ಮಾತನಾಡುತ್ತಿರುವ ವಿಡಿಯೋ ಭಾರಿ ವೈರಲ್‌ ಆಗಿತ್ತು. ಕೆಲವರು … Continue reading ಅಮಿತ್ ಶಾ ಧಮ್ಕಿ ಹಾಕಿದ್ದರೆನ್ನಲಾದ ವೈರಲ್ ವಿಡಿಯೋ ಕುರಿತು ಸೌಂದರರಾಜನ್‌ ಸ್ಪಷ್ಟನೆ