ಬಿಜೆಪಿಯ ಮುಸ್ಲಿಂ ದ್ವೇಷ ಭವಿಷ್ಯತ್ತಿಗೆ ಮಾರಕವಾಗಲಿದೆ : ಹರಿಪ್ರಸಾದ್‌

ಬೆಂಗಳೂರು,ಮೇ 15- ಅಣ್ಣ ತಮಂದಿರಂತೆ ಬಾಳಿ ಬದುಕುತ್ತಿದ್ದ ಅನ್ಯ ಸಮುದಾಯಗಳಲ್ಲಿ ಕೇವಲ ಅಧಿಕಾರಕ್ಕಾಗಿ ಹೆಚ್ಚಿರುವ ದ್ವೇಷದ ಜ್ವಾಲೆ ಮನೆ-ಮನಗಳನ್ನು ಸುಡುತ್ತಿದೆ. ಅದರ ಅಪಾಯವೇ ಭವಿಷ್ಯತ್ತಿಗೆ ಮಾರಕವಾಗಲಿದೆ ಎಂದು ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ. ತಾವು ಎಂದೂ ಹಿಂದೂ-ಮುಸ್ಲಿಂ ಎಂದು ವಿಭಜನೆಯ ಮಾತುಗಳನ್ನಾಡುವುದಿಲ್ಲ, ಒಂದು ವೇಳೆ ಆ ರೀತಿ ಮಾತನಾಡಿದರೆ ಸಾರ್ವಜನಿಕ ಜೀವನದಲ್ಲೇ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿ.ಕೆ.ಹರಿಪ್ರಸಾದ್‌ರವರು, ಸಮುದಾಯದವರ ಮನೆಗಳಲ್ಲಿ ಬಿರಿಯಾನಿ ತಿನ್ನುವುದು ಮೋದಿಗೆ ಬಾಲ್ಯದಿಂದಲೇ ಬೆಳದು … Continue reading ಬಿಜೆಪಿಯ ಮುಸ್ಲಿಂ ದ್ವೇಷ ಭವಿಷ್ಯತ್ತಿಗೆ ಮಾರಕವಾಗಲಿದೆ : ಹರಿಪ್ರಸಾದ್‌