ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ

ಬೆಂಗಳೂರು, ಮಾ.21- ಯುಗಾದಿ ಹಬ್ಬ ಬಂತೆಂದರೆ ಹೊಸ ಸಿನಿಮಾಗಳು ಸೆಟ್ಟೇರುವುದು, ಸ್ಟಾರ್ ನಟರುಗಳ ಚಿತ್ರ ಬಿಡುಗಡೆ, ಟೀಸರ್, ಟ್ರೈಲರ್ಗಳ ಅಬ್ಬರವು ಹಬ್ಬದ ಮಸ್ತಿಯನ್ನು ಹೆಚ್ಚಿಸುತ್ತದೆ. ಹಬ್ಬದ ಅಂಗವಾಗಿ ಕಳೆದ ವಾರವೇ `ಕಬ್ಜ ‘ ಮಲ್ಟಿ ಸ್ಟಾರರ್ ಸಿನಿಮಾ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವಾಗಲೇ, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಲ್ಟಿ ಸ್ಟಾರ್ ಚಿತ್ರವೊಂದು ಸೆಟ್ಟೇರುವ ಸುದ್ದಿಯು ಹೊರಬಿದ್ದಿದೆ. ಮಲ್ಟಿಸ್ಟಾರ್ ಚಿತ್ರಗಳಲ್ಲಿ ಶಿವಣ್ಣ ಅಬ್ಬರ:ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಮಲ್ಟಿ ಸ್ಟಾರ್ […]
ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸುತ್ತಿದೆ ಕಬ್ಜ ಚಿತ್ರ

ನಾಳೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ದಿನ. ಈ ದಿನದ ನೆನಪಿಗಾಗಿ ದ ಮೋಸ್ಟ್ ಟ್ಯಾಲೆಂಟೆಡ್ ನಿರ್ದೇಶಕ ಆರ್.ಚಂದ್ರು ತಾನು ನಿರ್ದೇಶನ ಮಾಡಿರುವ ಕಬ್ಜ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೈದರಾಬಾದ್, ಚೆನ್ನೈ ಮತ್ತು ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಟ್ರೈಲರ್ ಸಮೇತ ಒಂದೊಂದು ಹಾಡನ್ನು ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲವನ್ನೇ ಮೂಡಿಸಿದ್ದಾರೆ. ಮೇಕಿಂಗ್ ಶೈಲಿಯನ್ನು ನೋಡಿದವರೆಲ್ಲರೂ ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ.ಕಬ್ಬ ಸಿನಿಮಾ ಅಂದಾಜು 100 ರಿಂದ 120 ಕೋಟಿ ವೆಚ್ಚದಲ್ಲಿ ತಯಾರಾಗಿದೆ ಎನ್ನಲಾಗಿದೆ. ರಿಲೀಸ್ಗೂ ಮುಂಚೆಯೇ […]
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 200ಕ್ಕೂ ಹೆಚ್ಚು ಚಿತ್ರ ಪ್ರದರ್ಶನ

ಬೆಂಗಳೂರು,ಮಾ.15 – ಈ ಬಾರಿಯ 14 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 50 ದೇಶದಲ್ಲಿ 200ಕ್ಕೂ ಅಧಿಕ ಚಿತ್ರಗಳು ಪ್ರದರ್ಶನ ಕಾಣಲಿವೆ. ಈ ಬಾರಿಯ ಚಿತ್ರೋತ್ಸವ ಮಾ.23 ರಿಂದ 30ರ ವರೆಗೆ ನಡೆಯಲಿದ್ದು ಒರಾಯನ್ ಮಾಲ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಇದರ ಜೊತೆಗೆ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಚಿತ್ರ ಪ್ರದರ್ಶನ ನಡೆಯಲಿದೆ. ಚಿತ್ರೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅಕಾಡಮಿ ಅಧ್ಯಕ್ಷ, ಅಶೋಕ್ ಕಶ್ಯಪ್, ಚಿತ್ರೋತ್ಸವದ ಕಲಾತ್ಮಕ […]
ಬಾಹುಬಲಿ-2 ದಾಖಲೆ ಮುರಿದ ಪಠಾಣ್

ಬೆಂಗಳೂರು, ಮಾ.6- ಒಟಿಟಿ ಅಬ್ಬರ, ಪೈರೆಸಿಯಿಂದ ಕಂಗೆಟ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದೇ ಸವಾಲು ಎಂಬ ಕಾಲದಲ್ಲಿ ಸಾಲು ಸಾಲು ಚಿತ್ರಗಳ ಯಶಸ್ಸು ಹೊಸ ಚೈತನ್ಯ ನೀಡಿದೆ. ಬಿಡುಗಡೆಯಾದ ಕಡಿಮೆ ಅವಧಿಯಲ್ಲೇ ಸಾವಿರ ಕೋಟಿ ಕ್ಲಬ್ ಸೇರಿ, ಭರ್ಜರಿ ಹಿಟ್ ಪಡೆದಿದ್ದ ಬಾಹುಬಲಿ-2 ದಾಖಲೆಯನ್ನು ಮುರಿದು ಬಾಲಿವುಡ್ ಬಾದ್ ಶಾ ಶಾರುಖಾನ್ರ ಆ್ಯಕ್ಷನ್ ಬೇಸ್ಡ್ ಸಿನಿಮಾ ಪಠಾಣ್ ಮುನ್ನುಗ್ಗುತ್ತಿದೆ. ಈ ಮೂಲಕ ಶಾರುಖ್ ಕಮ್ಬ್ಯಾಕ್ಗೆ ಅಬ್ಬರದ ಸ್ವಾಗತಸಿಕ್ಕಿದೆ. ಬೇಷರಂ ರಂಗ್’ ಹಾಡಿನಿಂದ ವಿವಾದಕ್ಕೆ ಗ್ರಾಸವಾಗಿ ನಿಷೇಧದ ಆತಂಕ ಎದುರಿಸಿಯೂ […]
ಬಿಗ್ ಬಿ ಹಾಗೂ ಧರ್ಮೇಂದ್ರ ಬಂಗಲೆಗಳಿಗೆ ಹುಸಿ ಬಾಂಬ್ ಕರೆ

ಮುಂಬೈ, ಮಾ.1- ಬಾಲಿವುಡ್ನ ಸ್ಟಾರ್ ನಟರುಗಳಾದ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಬಂಗಲೆಗಳ ಬಳಿ ಬಾಂಬ್ ಇಟ್ಟಿರುವುದಾಗಿ ಬಂದ ಕರೆಯಿಂದಾಗಿ ಕೆಲ ಸಮಯ ಆತಂಕ ಮನೆ ಮಾಡಿತ್ತು. ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಮುಂದೆ ಬಾಂಬ್ ಸ್ಪೋಟದ ಮಾಡಿದ ರೀತಿಯಲ್ಲಿ ಬಾಲಿವುಡ್ನ ಸ್ಟಾರ್ ನಟರುಗಳಾದ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರರವರ ಮನೆಗಳ ಬಳಿ ಬಾಂಬ್ ಸೋಟಿಸುವುದಾಗಿ ನಾಗ್ಪುರ ಮುಖ್ಯ ಪೊಲೀಸ್ ಕಚೇರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದರು. ಈ ಕರೆ […]
ಪಾಲಾರ್ ನಲ್ಲಿ ಎಲ್ಲೆಮೀರಿದ ಶೋಷಣೆ

ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರು,ತಳಮಟ್ಟದಲ್ಲಿ ಬೇರೂರಿ ಕೂತಿರುವುದು ವ್ಯವಸ್ಥೆಗೆ ತಗುಲಿರಿವ ಅನಿಷ್ಟ. ಇಂದಿಗೂ ಜೀವಂತವಾಗಿದ್ದು ಅನೇಕ ಜೀವನಗಳಿಗೆ ಕೊಳ್ಳಿ ಇಟ್ಟಿದೆ. ಈ ರೀತಿಯ ಕಥೆಗಳನ್ನು ಸಿನಿಮಾ ಪರದೆಯ ಮೇಲೆ ತಂದು ಜಾಗೃತಿ ಮೂಡಿಸುವ ಕಾರ್ಯಗಳು ಈ ಹಿಂದೆ ಎಷ್ಟೋ ನಡೆದಿವೆ. ಈಗಲೂ ನಡೆಯುತ್ತಿವೆ. ಈ ವಾರ ತೆರೆ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪಾಲಾರ್ ಸಿನಿಮಾ ಕೂಡ ಈ ವರ್ಗಕ್ಕೆ ಸೇರುತ್ತದೆ. ಜೀವನವೀನ್ ಆಕ್ಷನ್ ಕಟ್ ಹೇಳಿದ್ದು, ಜಾತಿ ವ್ಯವಸ್ಥೆಯಲ್ಲಿ ತಳ ಸಮಾಜಕ್ಕೆ […]
ಹೆಣ್ಣೊಬ್ಬಳ ಹೋರಾಟದ ಕಥೆ ಜೂಲಿಯೆಟ್ 2

ಶಾಶ್ವತವಾಗಿ ಬಿಟ್ಟು ಹೋದ ಅಪ್ಪನ ಆಸೆಯನ್ನು ಈಡೇರಿಸುವ ಸಲುವಾಗಿ ಮಹಿಳೆ ದಿಟ್ಟ ಹೋರಾಟದ ಹಾದಿ ಹಿಡಿಯುವಾಗ ಬಂದೊದುಗುವ ಸಂಕಷ್ಟಗಳ ಸರಮಾಲೆಯನ್ನು ಎದುರಿಸಿ ನಿಂತು ಜಯಿಸುವ ಸಾಹಸಿ ಮಹಿಳೆಯ ಜೀವನ ಚಿತ್ರಣವೇ ಜೂಲಿಯೆಟ್ 2 ಸಿನಿಮಾದ ಕಥಾ ಹೂರಣ.ಈ ವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೂಲಿಯೆಟ್ 2 ಚಿತ್ರದ ಮೂಲಕ ನಿರ್ದೇಶಕ ವಿ ರಾಜ್ ಬಿ ಗೌಡ ತನ್ನ ಆಲೋಚನೆಗಳು ಮತ್ತು ಕನಸುಗಳನ್ನು ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ತಂದೆ ಮಗಳ ನಡುವಿನ ಕಥಾಹಂದರ ಇರುವ ಈ […]
ಭಾಷೆ ನೆಲಕ್ಕಾಗಿ ಕ್ಯಾಂಪಸ್ ಕ್ರಾಂತಿ

ಕಷ್ಟದಿಂದ ಮೇಲ್ಬಂದ ಶ್ರೀಮಂತನ ಇಬ್ಬರು ಮಕ್ಕಳು ಜವಾಬ್ದಾರಿಯಿಲ್ಲದೆ ಪುಂಡರಂತೆ ತಿರುಗುತ್ತ, ಪಿಯುಸಿ ಪಾಸ್ ಮಾಡಲು ಸಾಧ್ಯವಾಗದಷ್ಟು ವಿದ್ಯಾಭ್ಯಾಸದ ಹಿನ್ನೆಲೆಯಾಗಿರುತ್ತದೆ. ಕೊನೆಗೂ ಹೇಗೋ ಪಾಸಾದ ಇವರನ್ನು ಜವಾಬ್ದಾರಿ ಕಲಿಸಲು ಮಹಾರಾಷ್ಟ್ರ ಗಡಿ ಭಾಗದ ತನ್ನ ಸ್ನೇಹಿತನ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾನೆ ಅಲ್ಲಿಂದ ಶುರುವಾಗುವುದೇ ಕ್ಯಾಂಪಸ್ ಕ್ರಾಂತಿ ಸಿನಿಮಾದ ಸ್ಟೋರಿ. ಈ ವಾ ತೆರೆ ಕಂಡು ಜನ ಮೆಚ್ಚುಗೆಯನ್ನ ಪಡೆದಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಸಂತೋಷ್. ರಾಜ್ ಕುಟುಂಬದ ಕುಡಿಯಾಗಿರುವ ಇವರು, ಈ ಹಿಂದೆ ಗಾಂಧಿನಗರದಲ್ಲಿ […]
ಕೋಝಿಕೋಡ್ ಪೊಲೀಸರ ಎದುರು ಹಾಜರಾದ ರಿಷಬ್ ಶೆಟ್ಟಿ, ಕಿರಂಗದೂರು

ತಿರುವಂತನಪುರಂ,ಫೆ.13-ಹೈಕೋರ್ಟ್ ನಿರ್ದೇಶನದ ಮೇರೆಗೆ ಕನ್ನಡದ ಸೂಪರ್ಹಿಟ್ ಚಲನಚಿತ್ರ ಕಾಂತಾರ ಚಿತ್ರದ ನಿರ್ಮಾಪಕ ವಿಜಯ್ಕಿರಂಗದೂರು ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರುಗಳು ಕೇರಳ ತನಿಖಾಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ಕಾಂತಾರಾ ಚಿತ್ರದ ವರಾಹರೂಪಂ ಗೀತೆಯ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನಿನ್ನೆ ಇಬ್ಬರು ಕೇರಳದ ಕೋಝಿಕೋಡ್ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.ನ್ಯಾಯಾಲಯದ ನಿರ್ದೇಶನದಂತೆ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಂಗದೂರು ಅವರುಗಳು ತನಿಖಾಕಾರಿಯ ಮುಂದೆ ಹಾಜರಾಗಿ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ […]
ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಇದು ನಟಭಯಂಕರನ ಕಥೆ

ನಿರ್ದೇಶಕರು ಆಕ್ಷನ್ ಎಂದರೆ ನಾಯಕ ಪ್ಯಾಕಪ್ ಎಂದು ಹೇಳ್ತಾನೆ. ಶೂಟಿಂಗ್ ಶುರು ಅಂದ್ರೆ ತಿಂಡಿ ಊಟ ಮಾಡೋಣ ಅಂತಾನೆ. ಹೆಚ್ಚಿಗೆ ಮಾತನಾಡಿದ್ರೆ ಅವರನ್ನೇ ಬದಲಾಯಿಸಿ ಅಂತಾನೆ. ಒಟ್ಟಾರೆ ನಿರ್ದೇಶಕ ನಿರ್ಮಾಪಕರಿಗೆ ದುಬಾರಿ ನಟ. ಅಷ್ಟೇ ಅಲ್ಲ ತಿಕ್ಕಲು ಆ ಸ್ವಾಮಿ. ಈ ಅಂಶಗಳ ಮೇಲೆ ಶುರುವಾಗುತ್ತೆ ಪ್ರಥಮ್ ನಿರ್ದೇಶನ ಮಾಡಿ ನಟಿಸಿರುವ ನಟಭಯಂಕರ ಚಿತ್ರ. ಈ ವಾರ ತೆರೆಕಂಡು ರಾಜ್ಯದ್ಯಂತ ಪ್ರೇಕ್ಷಕರನ್ನ ಸೆಳೆದಿರುವ ನಟಭಯಂಕರ ಚಿತ್ರದ ಕಥೆ, ಪ್ರಥಮ್ ನಿಜ ಜೀವನದ ಒಂದಿಷ್ಟು ಸ್ವಭಾವಗಳಿಗೆ ಹಿಡಿದ ಕೈಗನ್ಮಡಿ […]