ಚಿತ್ರರಂಗದಿಂದ ‘ಡೆವಿಲ್’ ದರ್ಶನ್‌ಗೆ ನಿಷೇಧ ಹೇರಲು ಚಿಂತನೆ

ಬೆಂಗಳೂರು,ಜೂ.13- ಕೊಲೆ ಪ್ರಕರಣದಲ್ಲಿ ವಿಚಾರಣೆಗೊಳಗಾಗಿರುವ ನಟ ದರ್ಶನ್‌ರನ್ನು ಚಿತ್ರರಂಗದಿಂದ ನಿಷೇಧಿಸುವ ಬದಲು ಅಸಹಕಾರ ಅಸ್ತ್ರ ಬಳಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸಂಜೆ ಕಾರ್ಯಕಾರಿ ಸಮಿತಿಯ ಸಭೆ ನಡೆಯುತ್ತಿದ್ದು, ಅಲ್ಲಿ ದರ್ಶನ್‌ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ಕುರಿತು ಹೇಳಿಕೆ ನೀಡಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಪ್ರಜಾಪ್ರಭುತ್ವದಲ್ಲಿ ಯಾರನ್ನೂ ನಿಷೇಧಿಸಲು ಸಾಧ್ಯವಿಲ್ಲ. ಈ ಹಿಂದೆ ಕೆಲವು ಘಟನೆಗಳಾದಾಗ ಕೆಲವು ನಟರನ್ನು ನಿಷೇಧಿಸಲಾಗಿತ್ತು. … Continue reading ಚಿತ್ರರಂಗದಿಂದ ‘ಡೆವಿಲ್’ ದರ್ಶನ್‌ಗೆ ನಿಷೇಧ ಹೇರಲು ಚಿಂತನೆ