ಕ್ಷುಲ್ಲಕ ವಿಚಾರಗಳಿಗೂ ರಾಜ್ಯಪಾಲರ ಹಸ್ತಕ್ಷೇಪ : ಸಿಎಂ ತೀವ್ರ ಅಸಮಾಧಾನ

ಬೆಂಗಳೂರು,ಸೆ.23- ಅರ್ಕಾವತಿ ರೀ ಡೂ ಪ್ರಕರಣದ ನ್ಯಾಯಾಂಗ ವಿಚಾರಣಾ ವರದಿಯನ್ನು ಈ ಹಿಂದೆ ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ದಾಗ ವಿಧಾನಮಂಡಲದಲ್ಲಿ ಏಕೆ ಮಂಡಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಕ್ಷುಲ್ಲಕ ವಿಚಾರಗಳಿಗೂ ಸರ್ಕಾರದ ವರದಿ ಕೇಳುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅರ್ಕಾವತಿ ಲೇಔಟ್‌ ರೀ ಡೂ ಪ್ರಕರಣದಲ್ಲಿ ರಾಜ್ಯಪಾಲರು ಬರೆದಿರುವ ಪತ್ರವನ್ನು ಪರಿಶೀಲನೆ ನಡೆಸಲಾಗುವುದು. ಬಿಜೆಪಿಯ ಸಿ.ಟಿ.ರವಿ ಈಗ ರಾಜ್ಯಪಾಲರಿಗೆ ದೂರು … Continue reading ಕ್ಷುಲ್ಲಕ ವಿಚಾರಗಳಿಗೂ ರಾಜ್ಯಪಾಲರ ಹಸ್ತಕ್ಷೇಪ : ಸಿಎಂ ತೀವ್ರ ಅಸಮಾಧಾನ