ಇರೋದು 7 ಸ್ಥಾನ ಯಾರಿಗಂತ ಕೊಡೋದು : ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ 25- ಇರುವುದು 7 ಸ್ಥಾನ. ಯಾರಿಗೆಂದು ಹಂಚಿಕೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ತಂಗಿರುವ ಅವರನ್ನು ಇಂದು ಬೆಳಿಗ್ಗೆ ಪಕ್ಷದ ಹಲವು ನಾಯಕರು ಭೇಟಿ ಮಾಡಿ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕಾಗಿ ಬೇಡಿಕೆ ಇಟ್ಟರು. ಈ ವೇಳೆ ಎಸ್‌‍ಸಿ/ಎಸ್‌‍ಟಿಗೆ ಕೊಡಬೇಕು. ಯಾರಿಗೆಂದು ಕೊಡೋಣ. ನಮ್ಮ ಕಷ್ಟ ನಿಮಗೆ ಅರ್ಥವಾಗುವುದಿಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬ ವ್ಯಕ್ತಿ ತಮ್ಮ ಸಮಸ್ಯೆ ಪರಿಹರಿಸಿಕೊಡುವಂತೆ ಅರ್ಜಿ ನೀಡಲು ಬಂದಿದ್ದರು. ಅವರನ್ನು ಗದರಿದ ಸಿದ್ದರಾಮಯ್ಯ, ಎಷ್ಟು … Continue reading ಇರೋದು 7 ಸ್ಥಾನ ಯಾರಿಗಂತ ಕೊಡೋದು : ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ