ಡಿಕೆ ಬ್ರದರ್ಸ್‌ಗೆ ಶಾಕ್, ಬೆಂಗಳೂರು ಗ್ರಾಮಾಂತರದಲ್ಲಿ ‘ಹೃದಯ’ವಂತ ಮಂಜುನಾಥ್ ಭರ್ಜರಿ ಗೆಲುವು

ಬೆಂಗಳೂರು,ಜೂ.4- ಜಿದ್ದಾಜಿದ್ದಿನ ರಣಕಣ ಎಂದೇ ಪರಿಗಣಿಸಲಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರ ಸವಾಲು ಮೆಟ್ಟಿ ನಿಂತು ಗೆಲುವ ಸಾಧಿಸುವಲ್ಲಿ ಹೃದಯವಂತ ಡಾ.ಮಂಜುನಾಥ್‌ ಯಶಸ್ವಿಯಾಗಿದ್ದಾರೆ.ಒಟ್ಟು ಚಲಾವಣೆಯಾಗಿದ್ದ 1914030 ಮತಗಳಲ್ಲಿ ಡಾ.ಮಂಜುನಾಥ್‌ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿದ್ದಾರೆ. ವೈದ್ಯಕೀಯ ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ದೇವೇಗೌಡರ ಕುಟುಂಬ ಹಾಗೂ … Continue reading ಡಿಕೆ ಬ್ರದರ್ಸ್‌ಗೆ ಶಾಕ್, ಬೆಂಗಳೂರು ಗ್ರಾಮಾಂತರದಲ್ಲಿ ‘ಹೃದಯ’ವಂತ ಮಂಜುನಾಥ್ ಭರ್ಜರಿ ಗೆಲುವು