ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್‌‍ ಸ್ಪರ್ಧಿಸಿದ್ದು ಬಿಜೆಪಿಯನ್ನು ಸೋಲಿಸುವ ‘ಇಂಡಿ ಸ್ಟ್ರಾಟಜಿ’ ಎಂದ ಖರ್ಗೆ

ನವದೆಹಲಿ,ಮೇ 22- ಇಂಡಿಯ ಮೈತ್ರಿಕೂಟವನ್ನು ಒಟ್ಟಾಗಿ ಇರಿಸುವ ಮತ್ತು ಬಿಜೆಪಿಯನ್ನು ಸೋಲಿಸುವ ತಂತ್ರದ ಭಾಗವಾಗಿ ಕಾಂಗ್ರೆಸ್‌‍, ಲೋಕಸಭೆ ಚುನಾವಣೆಯಲ್ಲಿ ಪ್ರಜ್ಞಾಪೂರ್ವಕವಾಗಿ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಿವಿಧ ಭಾಗಗಳಲ್ಲಿ ಶಕ್ತಿ ಹೊಂದಿರುವ ಇತರ ಪಕ್ಷಗಳಿಗೆ ಸ್ಥಾನ ನೀಡುವಾಗ ವಿರೋಧ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ರಾಜಿ ಮಾಡಿಕೊಳ್ಳಲಾಗಿದೆ ಎಂದರು. ರಾಹುಲ್‌ ಗಾಂಧಿ ಅವರು ವಯನಾಡು ಮತ್ತು ರಾಯ್‌ಬರೇಲಿ ಎರಡರಲ್ಲೂ ಗೆದ್ದರೆ ಯಾವ ಸೀಟು … Continue reading ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್‌‍ ಸ್ಪರ್ಧಿಸಿದ್ದು ಬಿಜೆಪಿಯನ್ನು ಸೋಲಿಸುವ ‘ಇಂಡಿ ಸ್ಟ್ರಾಟಜಿ’ ಎಂದ ಖರ್ಗೆ