ತುರ್ತು ಪರಿಸ್ಥಿತಿ ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿಯನ್ನು ಪ್ರತಿಪಾದಿಸುವ ಹಕ್ಕಿಲ್ಲ : ಮೋದಿ ಕಿಡಿ

ನವದೆಹಲಿ,ಜೂ.25- ತುರ್ತು ಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲಿನ ಪ್ರೀತಿಯನ್ನು ಪ್ರತಿಪಾದಿಸುವ ಹಕ್ಕು ಇಲ್ಲ. ಏಕೆಂದರೆ, ತುರ್ತು ಪರಿಸ್ಥಿತಿಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌‍ ಪಕ್ಷದ ವಿರುದ್ದ ಬೆಂಕಿಯುಗಿಳಿದಿದ್ದಾರೆ. ತುರ್ತು ಪರಿಸ್ಥಿತಿಯ 49 ನೇ ವಾರ್ಷಿಕೋತ್ಸವದಲ್ಲಿ, ಪ್ರಧಾನಿ ಮೋದಿ ಅವರು ಕಾಂಗ್ರೆಸ್‌‍ ಮೂಲಭೂತ ಸ್ವಾತಂತ್ರ್ಯಗಳನ್ನು ಹೇಗೆ ಬುಡಮೇಲು ಮಾಡಿದೆ ಮತ್ತು ಸಂವಿಧಾನವನ್ನು ತುಳಿದಿದೆ ಎಂಬುದನ್ನು ಕರಾಳ ದಿನಗಳು ತೋರಿಸಿವೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.1975ರ ಜೂನ್‌ 25ರಂದು ಅಂದಿನ … Continue reading ತುರ್ತು ಪರಿಸ್ಥಿತಿ ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿಯನ್ನು ಪ್ರತಿಪಾದಿಸುವ ಹಕ್ಕಿಲ್ಲ : ಮೋದಿ ಕಿಡಿ