ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ನೀಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ..? : ಜೆಡಿಎಸ್ ಟೀಕೆ

ಬೆಂಗಳೂರು, ಅ.14- ಕಾನೂನು ಬಾಹಿರವಾಗಿ ರಾಜಕೀಯ ಪ್ರಭಾವ ಬಳಸಿ 5 ಎಕರೆ ಜಮೀನು ಕಬಳಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬವು ಕಾನೂನು ಕುಣಿಕೆಯಿಂದ ಪಾರಾಗಲು ಈಗ ಜಮೀನು ವಾಪಸ್ ನೀಡಿದೆ ಎಂದು ಜೆಡಿಎಸ್ ಆರೋಪಿಸಿದೆ. ಈ ಸಂಬಂಧ ‘ಎಕ್ಸ್’ನಲ್ಲಿ ಪೊಸ್ಟ್ ಮಾಡಿರುವ ಜೆಡಿಎಸ್, ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ಮಾಡಿದರೇ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ? ಎಂದು ಪ್ರಶ್ನಿಸಿದೆ.ಈ ಅಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದವು. ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದ … Continue reading ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ನೀಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ..? : ಜೆಡಿಎಸ್ ಟೀಕೆ