ಕಾಂಗ್ರೆಸ್‌‍, ಬಿಜೆಡಿ ಲೂಟಿಕೋರ ಪಕ್ಷಗಳು ; ನರೇಂದ್ರ ಮೋದಿ

ಬಹರಂಪುರ,ಮೇ.6- ಸ್ವಾತಂತ್ರ್ಯದ ನಂತರ ಏಳು ದಶಕಗಳ ಕಾಲ ಕಾಂಗ್ರೆಸ್‌‍ ನಂತರ ಬಿಜು ಜನತಾ ದಳದ ಲೂಟಿ ಸಂಪನೂಲಗಳಿಂದ ಸಮದ್ಧವಾಗಿದ್ದ ಒಡಿಶಾ ಇಂದು ಬಡವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ವಾಗ್ದಾಳಿ ನಡೆಸಿದರು. ಬೆಹ್ರಾಂಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಡಿದ ಅವರು, ಸಾರ್ವತ್ರಿಕ ಚುನಾವಣೆಯ ಜೊತೆಗೆ ಒಡಿಶಾದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೂ ಮುನ್ನ ಪ್ರಧಾನಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದರು. ಒಡಿಶಾದಲ್ಲಿ ನೀರು, ಫಲವತ್ತಾದ ಭೂಮಿ, ಖನಿಜಗಳು, ಸುದೀರ್ಘ ಕರಾವಳಿ, ಇತಿಹಾಸ, ಸಂಸ್ಕೃತಿ ಇದೆ, ದೇವರು ಇಷ್ಟೆಲ್ಲಾ ಕೊಟ್ಟಿದ್ದಾನೆ. … Continue reading ಕಾಂಗ್ರೆಸ್‌‍, ಬಿಜೆಡಿ ಲೂಟಿಕೋರ ಪಕ್ಷಗಳು ; ನರೇಂದ್ರ ಮೋದಿ