ಕಾಂಗ್ರೆಸ್‌‍ ಮುಸ್ಲಿಮರ ವೋಟ್ ಬೇಕು ಆದರೆ ಸೀಟ್ ಮಾತ್ರ ನೀಡಲ್ಲ : ಖಾನ್‌

ನವದೆಹಲಿ,ಏ.27- ಕಾಂಗ್ರೆಸ್‌‍ ಪಕ್ಷಕ್ಕೆ ಮುಸ್ಲಿಂರ ಮತ ಬೇಕು ಆದರೆ, ಅವರಿಗೆ ಸೀಟು ಮಾತ್ರ ನೀಡುವುದಿಲ್ಲ ಎಂದು ಆರೋಪಿಸಿ ಮುಸಲಾನ್‌ ನಾಯಕರೊಬ್ಬರು ಪ್ರಚಾರ ಸಮಿತಿಯಿಂದ ಕೆಳಗಿಳಿದಿರುವುದು ಇದೀಗ ಬಹಿರಂಗ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್‌‍ ನಾಯಕ ಮುಹಮದ್‌ ಆರಿಫ್‌ ನಸೀಮ್‌‍ ಖಾನ್‌ ಅವರು ಪಕ್ಷದ ಪ್ರಚಾರ ಸಮಿತಿಯಿಂದ ಕೆಳಗಿಳಿದಿದ್ದು, ರಾಜ್ಯದಲ್ಲಿ ಯಾವುದೇ ಮುಸ್ಲಿಂ ನಾಯಕರನ್ನು ಪಕ್ಷವು ನಾಮನಿರ್ದೇಶನ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ಮಹಾ ವಿಕಾಸ್‌‍ ಅಘಾಡಿ (ಎಂವಿಎ) ಬಣವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ … Continue reading ಕಾಂಗ್ರೆಸ್‌‍ ಮುಸ್ಲಿಮರ ವೋಟ್ ಬೇಕು ಆದರೆ ಸೀಟ್ ಮಾತ್ರ ನೀಡಲ್ಲ : ಖಾನ್‌