ಈ ಬಾರಿ ಕಾಂಗ್ರೆಸ್ ವಿರೋಧ ಪಕ್ಷದ ಅರ್ಹತೆಯನ್ನೂ ಕಳೆದುಕೊಳ್ಳುತ್ತೆ : ಸಿ.ಟಿ.ರವಿ

ಬೆಂಗಳೂರು,ಮಾ.26- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ವಿಷನ್(ದೂರದೃಷ್ಟಿ) ಇಲ್ಲದ ಪಕ್ಷ ಕಮೀಷನ್ ಕಡೆಯಷ್ಟೇ ಚಿತ್ತಹರಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಕಾಂಗ್ರೆಸ್ನವರಿಗೆ ಗೊತ್ತಿದೆ. ಅಧಿಕಾರಕ್ಕೆ ಬರುವುದಿರಲಿ ಕಡೆಪಕ್ಷ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಾದ ಸ್ಥಾನಗಳನ್ನೂ ದೇಶದ ಜನತೆ ನೀಡುವುದಿಲ್ಲ ಎಂದು ಭವಿಷ್ಯ ನುಡಿದರು. ಸೋಲುವುದು ಗೊತ್ತಿರುವುದರಿಂದಲೇ ಸದ್ಯ ಕಾಂಗ್ರೆಸ್ ಮಾಡುತ್ತಿರುವುದು ಎರಡೇ ಕಾರ್ಯಗಳು. ಸುಳ್ಳು ಮತ್ತು ದ್ವೇಷವನ್ನು ಹಬ್ಬಿಸುವುದು, ಪ್ರಧಾನಿ … Continue reading ಈ ಬಾರಿ ಕಾಂಗ್ರೆಸ್ ವಿರೋಧ ಪಕ್ಷದ ಅರ್ಹತೆಯನ್ನೂ ಕಳೆದುಕೊಳ್ಳುತ್ತೆ : ಸಿ.ಟಿ.ರವಿ