3 ಕ್ಷೇತ್ರಗಳ ಉಪಚುನಾವಣೆ : ಅನುಮಾನ ಹುಟ್ಟಿಸಿದ ಕಾಂಗ್ರೆಸ್ ರಣತಂತ್ರ

ಬೆಂಗಳೂರು,ಅ.22- ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಇಂದು ಸಂಜೆಯೊಳ ಗಾಗಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದ್ದು, ಇದರ ನಡುವೆ ಕಾಂಗ್ರೆಸ್ನ ರಣತಂತ್ರಗಾರಿಕೆ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿವೆ. ಈಗಾಗಲೇ ಅಳೆದೂ ತೂಗಿ ಸಾಕಷ್ಟು ತಯಾರಿಗಳ ಜೊತೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಕ್ಕೆ ಎರಡು ಹೆಸರನ್ನು ಅಖೈರುಗೊಳಿಸಿದ್ದು, ಸಂಡೂರಿಗೆ ಒಂದು ಹೆಸರನ್ನು ರವಾನಿಸಲಾಗಿದೆ. ಇ.ತುಕಾರಾಂ ಅವರಿಂದ ತೆರವಾಗಿರುವ ಸಂಡೂರು ಕ್ಷೇತ್ರಕ್ಕೆ ಅವರ ಪತ್ನಿ ಅನ್ನಪೂರ್ಣ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ … Continue reading 3 ಕ್ಷೇತ್ರಗಳ ಉಪಚುನಾವಣೆ : ಅನುಮಾನ ಹುಟ್ಟಿಸಿದ ಕಾಂಗ್ರೆಸ್ ರಣತಂತ್ರ