ವೀರಪ್ಪನ್‌ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್‌‍ ಅಧಿಕಾರಿ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು

ಚೆನ್ನೈ,ಜೂ.1- ನರಹಂತಕ ವೀರಪ್ಪನ್‌ನನ್ನು ಹೊಡೆದುರುಳಿಸಿದ ವಿಶೇಷ ಕಾರ್ಯಪಡೆಯ ಭಾಗವಾಗಿದ್ದ ತಮಿಳುನಾಡು ಪೊಲೀಸ್‌‍ನ ಹೆಚ್ಚುವರಿ ಅಧೀಕ್ಷಕರನ್ನು ನಿವತ್ತಿಗೆ ಒಂದು ದಿನ ಮೊದಲು ಅಮಾನತುಗೊಳಿಸಲಾಗಿದೆ. ತಿರುವಣ್ಣಾಮಲೈನ ಅಪರಾಧಗಳ ದಾಖಲೆ ಬ್ಯೂರೋದಲ್ಲಿ ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿಯಾಗಿರುವ ಎಸ್‌‍.ವೆಲ್ಲಾದುರೈ ಅವರನ್ನು ಅಮಾನತು ಮಾಡಲಾಗಿದೆ. ಮೂಲಗಳ ಪ್ರಕಾರ, 2013 ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಕೊಕ್ಕಿ ಕುಮಾರ್‌ ಅಲಿಯಾಸ್‌‍ ರಾಮು ಸಾವಿಗೆ ಕಾರಣವಾದ ಕಸ್ಟಡಿ ಚಿತ್ರಹಿಂಸೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್‌ 27, 2012 ರಂದು ಮರುತುಪಾಂಡಿಯಾರ್‌ ಜಯಂತಿಯ ಸಂದರ್ಭದಲ್ಲಿ ಪೊಲೀಸ್‌‍ … Continue reading ವೀರಪ್ಪನ್‌ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್‌‍ ಅಧಿಕಾರಿ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು