ಬೆಂಗಳೂರು : ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊರಿಯರ್ ಬಾಯ್ ಕೊಲೆ

ಬೆಂಗಳೂರು, ಏ.19- ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋಗಿದ್ದ ಕೊರಿಯರ್ ಬಾಯ್ನ ತಲೆ ಮೇಲೆ ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಶಿವಾಜಿನಗರದ ಬ್ರಾಡ್ವೇ ರೋಡ್ ನಿವಾಸಿ ಸತೀಶ್ ಕುಮಾರ್(33) ಕೊಲೆಯಾದ ಕೊರಿಯರ್ ಬಾಯ್. ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಲು ದೊಮ್ಮಲೂರು ಬಿಡಿಎ ಪಾರ್ಕ್ ಬಳಿ ಸತೀಶ್ಕುಮಾರ್ ಹೋಗಿದ್ದನು. ಆ ವೇಳೆ ಸ್ನೇಹಿತರ ನಡುವೆ ಮದ್ಯದ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.ಬೆಳಗಿನ ಜಾವ … Continue reading ಬೆಂಗಳೂರು : ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊರಿಯರ್ ಬಾಯ್ ಕೊಲೆ