ಜೀವವನ್ನೇ ಬಲಿ ಪಡೆದ ಕ್ರೆಡಿಟ್ ಕಾರ್ಡ್..!

ಯಲಹಂಕ, ಅ.17– ಭೂಮಿಯಲ್ಲಿ ಜೀವ ಅಮೂಲ್ಯವಾದ ಕೊಡುಗೆ, ಮನುಷ್ಯ ಜನ್ಮದ ಮಹತ್ವ ಕೆಲವರಿಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಶೋಚನೀಯ… ಮನುಷ್ಯ ಭೂಮಿಗೆ ಬಂದಾಗಿನಿಂದ ಒಂದಿಲ್ಲೊಂದು ಆವಿಷ್ಕಾರ, ಹೊಸತನಗಳಿಗೆ ಮುನ್ನುಡಿ ಬರೆಯುತ್ತಿದ್ದಾನೆ. ಅದಕ್ಕೆ ಜೀವನ, ಜೀವನ ಶೈಲಿ, ಅವಶ್ಯಕತೆಗಳನ್ನು ಪೂರೈಸಲು 24 ಗಂಟೆ ಸಮಯ, ಕೈ ತುಂಬಾ ಹಣ ಇದ್ದರೂ ಸಾಲದಾಗಿದೆ. ದುಡಿಮೆಗೆ ಅನುಗುಣವಾಗಿ ಮನುಷ್ಯ ಜೀವನ ರೂಢಿಸಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. ಬೇಕು- ಬೇಡಗಳ ಪರಿಕಲ್ಪನೆಯು ಇಲ್ಲದೆ ಅವಶ್ಯಕತೆಗಳನ್ನು ಮೀರಿದ ಜೀವನಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾನೆ. ಅತಿ … Continue reading ಜೀವವನ್ನೇ ಬಲಿ ಪಡೆದ ಕ್ರೆಡಿಟ್ ಕಾರ್ಡ್..!