ಕಸ ವೀಲೆವಾರಿ ಸಂಸ್ಥೆಯಿಂದ ಕೋಟಿ ಕೋಟಿ ಕಿಕ್‌ಬ್ಯಾಕ್‌ : ಎನ್‌.ಆರ್‌.ಆರ್‌ ಗಂಭೀರ ಆರೋಪ

ಬೆಂಗಳೂರು,ಜು.16– ಕಸದಲ್ಲಿ ಹಣ ಮಾಡೋದಕ್ಕೆ ಮುಂದಾಗಿರುವ ರಾಜ್ಯ ಪ್ರಭಾವಿ ಸಚಿವರೊಬ್ಬರು ನಗರದಲ್ಲಿ ಹೊಸ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ತಂದು ಬ್ಲಾಕ್‌ ಲಿಸ್ಟ್‌‍ ನಲ್ಲಿ ಇರೋ ಒಂದೇ ಸಂಸ್ಥೆಗೆ 30 ವರ್ಷಗಳ ಕಾಲ ಸುಮಾರು 45 ಸಾವಿರ ಕೋಟಿಗೆ ಗುತ್ತಿಗೆ ನೀಡುವ ಮೂಲಕ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಬ್ಲಾಕ್‌ ಲಿಸ್ಟ್‌ನಲ್ಲಿ ಇರುವ ರಾಮ್ಕಿ ಸಂಸ್ಥೆಗೆ ಕಸದ ಗುತ್ತಿಗೆ ನೀಡುವುದನ್ನು ತಡೆ ಹಿಡಿಯುವ ಮೂಲಕ ನಗರದ ಹಿತ ಕಾಪಡಬೇಕು … Continue reading ಕಸ ವೀಲೆವಾರಿ ಸಂಸ್ಥೆಯಿಂದ ಕೋಟಿ ಕೋಟಿ ಕಿಕ್‌ಬ್ಯಾಕ್‌ : ಎನ್‌.ಆರ್‌.ಆರ್‌ ಗಂಭೀರ ಆರೋಪ