ರಾಮನವಮಿ ಹಿನ್ನಲೆಯಲ್ಲಿ ಕರ್ಬೂಜ, ಸೌತೆ, ನಿಂಬೆಹಣ್ಣುಗಳ ಬೆಲೆ ಏರಿಕೆ

ಬೆಂಗಳೂರು,ಏ.17- ಬಿಸಿಲ ಧಗೆ ಹಾಗೂ ಶ್ರೀ ರಾಮ ನವಮಿ ಹಬ್ಬದ ಹಿನ್ನಲೆಯಲ್ಲಿ ಕರ್ಬೂಜ, ಸೌತೆಕಾಯಿ, ನಿಂಬೆಹಣ್ಣುಗಳ ಬೆಲೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಲೇ ಇದ್ದು ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ದಾಹ ತಣಿಸಿಕೊಳ್ಳಲು ಜನರು ಹರಸಾಹಸ ಪಡುವಂತಾಗಿದೆ, ಈ ಹಿನ್ನಲೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ, ಜೂಸ್, ಎಳನೀರು ಮೊರೆ ಹೋಗಿದ್ದಾರೆ, ಆದರೆ ಬೆಲೆ ಬಿಸಿಲಿನಷ್ಟೇ ಬಿಸಿಯಾಗಿದೆ. ಬೆಲೆ ಏರಿಕೆ:ಶ್ರೀರಾಮ ನವಮಿಗೆ ಸಾಮಾನ್ಯವಾಗಿ ಎಲ್ಲೆಡೆ ಪಾನಕ , ಕೋಸಂಬರಿ ಪ್ರಸಾದವಾಗಿ ವಿತರಿಸಲಾಗುತ್ತದೆ ಆದರೆ … Continue reading ರಾಮನವಮಿ ಹಿನ್ನಲೆಯಲ್ಲಿ ಕರ್ಬೂಜ, ಸೌತೆ, ನಿಂಬೆಹಣ್ಣುಗಳ ಬೆಲೆ ಏರಿಕೆ