ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್‌ : ‘ಅಂತ’ ಸಿನಿಮಾ ಸ್ಟೈಲಲ್ಲೇ ರೇಣುಕಾಸ್ವಾಮಿಗೆ ‘ಡಿ’ಗ್ಯಾಂಗ್ ಟಾರ್ಚರ್.?

ಬೆಂಗಳೂರು,ಜೂ.17- ರೇಬಲ್‌ ಸ್ಟಾರ್‌ ಅಂಬರೀಷ್‌ ಅಭಿನಯದ ಅತ್ಯಮೋಘ ಚಿತ್ರ ಅಂತ ಚಿತ್ರದಲ್ಲಿ ಹೀರೋ ಸುಶೀಲ್‌ಕುಮಾರ್‌ ಅವರನ್ನು ಚೇರ್‌ಗೆ ಕಟ್ಟಿ ಹಾಕಿ ನೀಡುವ ಚಿತ್ರಹಿಂಸೆ ನೀಡಿದ ಮಾದರಿಯಲ್ಲೇ ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿಗೂ ಚಿತ್ರಹಿಂಸೆ ನೀಡಲಾಗಿತ್ತೇ ಎಂಬ ಅನುಮಾನ ಇದೀಗ ಪೊಲೀಸರನ್ನು ಕಾಡತೊಡಗಿದೆ. ಕಾರಣ ಇಷ್ಟೇ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆಯಲ್ಲಿರುವ ಶೆಡ್‌ ಹಿಂದಿನಿಂದಲೂ ಚಿತ್ರಹಿಂಸೆ ನೀಡುವುದಕ್ಕೆ ಕುಖ್ಯಾತಿ ಹೊಂದಿದೆ. ಇಲ್ಲಿ ಪೈನಾನ್ಷಿಯರ್‌ಗಳಿಂದ ಹಣ ಪಡೆದು ಸಾಲ ಮರು ಪಾವತಿಸದೆ ತಲೆಮರೆಸಿಕೊಳ್ಳುವವರನ್ನು ಕರೆತಂದು ಅಂತ … Continue reading ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್‌ : ‘ಅಂತ’ ಸಿನಿಮಾ ಸ್ಟೈಲಲ್ಲೇ ರೇಣುಕಾಸ್ವಾಮಿಗೆ ‘ಡಿ’ಗ್ಯಾಂಗ್ ಟಾರ್ಚರ್.?