“ದಲಿತರು, ಅಸ್ಪಶ್ಯರು ಹಿಂದೂಗಳಲ್ಲವೇ.. ? ಜಾತಿನಿಂದನೆ ಮಾಡಿದಾಗ ಬಿಜೆಪಿ ನಾಯಕರು ಏಕೆ ಪ್ರಶ್ನಿಸಲ್ಲ..?”

ಬೆಂಗಳೂರು, ಸೆ.18- ದಲಿತರು, ಅಸ್ಪಶ್ಯರು ಹಿಂದೂ ಧರ್ಮದಲ್ಲಿಲ್ಲವೇ? ಬಿಜೆಪಿ ಶಾಸಕರು ಜಾತಿ ನಿಂದನೆ ಮಾಡಿದಾಗ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಏಕೆ ಅದನ್ನು ಪ್ರಶ್ನಿಸುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಎಂಬುದು ಅಸಂಸದೀಯ ಪದವಲ್ಲ. ಆದರೆ ಅಸಂಘಟಿತ ವರ್ಗ ಎಂಬುದನ್ನು ಸೂಚಿಸುತ್ತದೆ. ಆದರೆ ಹೊಲೆಯ, ಮಾದಿಗ ಎಂಬ ಪದಗಳು ಅಸ್ಪಶ್ಯತೆ ಆಚರಣೆಗೊಳಪಡುತ್ತವೆ. ಈ ಅಪರಾಧಕ್ಕಾಗಿ ಜಾಮೀನುರಹಿತ ಬಂಧನಕ್ಕೆ ಅವಕಾಶವಿದೆ. ಶಾಸಕ ಮುನಿರತ್ನ ಅವರ ಪ್ರಕರಣದಲ್ಲಿ ಕಾನೂನು ತನ್ನ ವ್ಯಾಪ್ತಿಯಲ್ಲಿ … Continue reading “ದಲಿತರು, ಅಸ್ಪಶ್ಯರು ಹಿಂದೂಗಳಲ್ಲವೇ.. ? ಜಾತಿನಿಂದನೆ ಮಾಡಿದಾಗ ಬಿಜೆಪಿ ನಾಯಕರು ಏಕೆ ಪ್ರಶ್ನಿಸಲ್ಲ..?”