ದುರಹಂಕಾರ ಬಿಟ್ಟು ತೆಪ್ಪಗಿರುವಂತೆ ನಟ ದರ್ಶನ್‌ಗೆ ಜೈಲರ್‌ ಎಚ್ಚರಿಕೆ

ಬೆಂಗಳೂರು, ಸೆ.15- ಜೈಲಿನೊಳಗೆ ನೀಡಿರುವ ಸೌಲಭ್ಯಗಳ ವಿಚಾರದಲ್ಲಿ ಗಲಾಟೆ ಸಷ್ಟಿಸಬೇಡಿ ಎಂದು ಚಿತ್ರ ನಟ ದರ್ಶನ್‌ಗೆ ಬಳ್ಳಾರಿ ಕಾರಾಗಹದ ಜೈಲರ್‌ ಎಚ್ಚರಿಕೆ ನೀಡಿದ್ದಾರೆ. ನೀವು ಈ ದುರಹಂಕಾರದ ಮತ್ತು ಹಠಮಾರಿ ಧೋರಣೆಯನ್ನು ಮುಂದುವರಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜೈಲರ್‌ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಜೈಲಿನೊಳಗೆ ಇರುವುದನ್ನು ಮಾತ್ರ ನೀಡಬಹುದು ಎಂದು ಜೈಲರ್‌ ತಿಳಿಸಿದ್ದರಿಂದ ದರ್ಶನ್‌ ಅವರು ಜೈಲು ಸಿಬ್ಬಂದಿಯೊಂದಿಗೆ ಆಗಾಗ್ಗೆ ವಾಗ್ವಾದ ನಡೆಸುತ್ತಿದ್ದರು ಮತ್ತು ಹೆಚ್ಚುವರಿ ಸೌಲಭ್ಯಗಳು ಬೇಕಾದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು … Continue reading ದುರಹಂಕಾರ ಬಿಟ್ಟು ತೆಪ್ಪಗಿರುವಂತೆ ನಟ ದರ್ಶನ್‌ಗೆ ಜೈಲರ್‌ ಎಚ್ಚರಿಕೆ