ಚಾಕುವಿನಿಂದ ಬೆದರಿಸಿ ಅಡಿಕೆ ವ್ಯಾಪಾರಿ 17.24 ಲಕ್ಷರೂ. ದರೋಡೆ ಮಾಡಿದ್ದ 7 ಜನರ ಬಂಧನ

ಚನ್ನಗಿರಿ,ಅ.10- ಕಾರಿನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಬೆದರಿಸಿ 17.24 ಲಕ್ಷ ರೂ.ದರೋಡೆ ಮಾಡಿದ್ದ 7 ಜನ ಆರೋಪಿಗಳನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಚನ್ನಗಿರಿಯ ಮಹಮದ್ ಇನಾಯತ್ (21), ಉಮರ್ ಫಾರೂಕ್ (21) ಶಾಹಿದ್ ಖಾಜಿ (24), ಮೈಸೂರ ನಿವಾಸಿಗಳಾದ ಖುರಂ ಖಾನ್ (25), ಸೈಯದ್ ಸೈಫುಲ್ಲಾ (24), ಖಾಷಿಫ್ ಅಹಮದ್(25) ಹಾಗೂ ತುಮಕೂರು ನಿವಾಸಿ ಖುರಂ ಖಾನ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಸೆ.30 ರಂದು ಚನ್ನಗಿರಿಯ ಜೋಳದಾಳ ಬಳಿ ಅಡಿಕೆ ವ್ಯಾಪಾರಿ ಅಶೋಕ್ … Continue reading ಚಾಕುವಿನಿಂದ ಬೆದರಿಸಿ ಅಡಿಕೆ ವ್ಯಾಪಾರಿ 17.24 ಲಕ್ಷರೂ. ದರೋಡೆ ಮಾಡಿದ್ದ 7 ಜನರ ಬಂಧನ