ವಯನಾಡು ದುರಂತ : ಚಾಲಿಯಾರ್‌ ನದಿ ದಡದಲ್ಲಿ ಮುಂದುವರೆದ ಶೋಧ

ವಯನಾಡ್‌,ಅ. 6 (ಪಿಟಿಐ) ಉತ್ತರ ಕೇರಳ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿದ ಒಂದು ವಾರದ ನಂತರ, ಇಂದು ಶೋಧ ಕಾರ್ಯಾಚರಣೆಯು ಚಾಲಿಯಾರ್‌ ನದಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಕೇಂದ್ರೀಕತವಾಗಿದ್ದು, ಹೆಲಿಕಾಪ್ಟರ್‌ನಲ್ಲಿ ವಿಶೇಷ ತಂಡವು ಜಲಮೂಲಗಳು ಅಥವಾ ಅವಶೇಷಗಳನ್ನು ಸ್ಕ್ಯಾನ್‌ ಮಾಡುತ್ತಿವೆ ಎಂದು ಜಿಲ್ಲಾಡಳಿತ ತಿಳಿಸಿದೆ. ಶಾಲೆ ಸಮೀಪವಿರುವ ನದಿ, ಗ್ರಾಮ ಮತ್ತು ನದಿಯ ಕೆಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೇಘಶ್ರೀ ಡಿ ಆರ್‌ ಸುದ್ದಿಗಾರರಿಗೆ ತಿಳಿಸಿದರು. ತೀವ್ರ ಶೋಧ ಕಾರ್ಯಾಚರಣೆ … Continue reading ವಯನಾಡು ದುರಂತ : ಚಾಲಿಯಾರ್‌ ನದಿ ದಡದಲ್ಲಿ ಮುಂದುವರೆದ ಶೋಧ