ಸರ್ವಾಧಿಕಾರಿ ವಿರುದ್ಧ ಕೇಜ್ರಿವಾಲ್‌ ಹೋರಾಟ ನಡೆಸುತ್ತಿದ್ದಾರೆ ; ಸಿಸೋಡಿಯಾ

ನವದೆಹಲಿ, ಆ.16 (ಪಿಟಿಐ) ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಆಪ್‌ ಹಿರಿಯ ನಾಯಕ ಮನೀಶ್‌ ಸಿಸೋಡಿಯಾ ಜನದಿನದ ಶುಭಾಶಯಗಳನ್ನು ಕೋರಿದ್ದು, ಪಕ್ಷದ ವರಿಷ್ಠರು ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಜ್ರಿವಾಲ್‌ ಅವರ ಜನದಿನವನ್ನು ಆಚರಿಸಲು ಆಮ್‌ ಆದಿ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ನಡೆಸಲಿದೆ. ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ವಿರುದ್ಧ ಅತ್ಯಂತ ಕಠಿಣ ಹೋರಾಟ ನಡೆಸಿದ ನನ್ನ ಆತೀಯ ಸ್ನೇಹಿತ ಮತ್ತು ರಾಜಕೀಯ ಗುರು ಅರವಿಂದ್‌ ಕೇಜ್ರಿವಾಲ್‌ ಜಿ ಅವರಿಗೆ … Continue reading ಸರ್ವಾಧಿಕಾರಿ ವಿರುದ್ಧ ಕೇಜ್ರಿವಾಲ್‌ ಹೋರಾಟ ನಡೆಸುತ್ತಿದ್ದಾರೆ ; ಸಿಸೋಡಿಯಾ