ದೆಹಲಿ : ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದು ಗುಂಡಿಟ್ಟು ವೈದ್ಯನ ಹತ್ಯೆ

ನವದೆಹಲಿ, ಅ. 3 (ಪಿಟಿಐ) – ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್‌ ಪ್ರದೇಶದಲ್ಲಿ ಇಂದು ಮುಂಜಾನೆ ನರ್ಸಿಂಗ್‌ ಹೋಮ್‌ ಒಂದರಲ್ಲಿ ವೈದ್ಯರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಾಲಾಪರಾಧಿಗಳಂತೆ ಕಂಡುಬಂದ ಆರೋಪಿಗಳು ಚಿಕಿತ್ಸೆಗಾಗಿ ಬಂದು ಯುನಾನಿ ವೈದ್ಯ (ಬಿಯುಎಂಎಸ್‌‍) ಜಾವೇದ್‌ ಅಖ್ತರ್‌ ಮೇಲೆ 1.45 ರ ಸುಮಾರಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಖ್ತರ್‌ ಕುರ್ಚಿಯಲ್ಲಿ ತಲೆಯಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಸುಮಾರು 16 ವರ್ಷ ವಯಸ್ಸಿನ ಇಬ್ಬರು ಹುಡುಗರು ಮೂರು ಹಾಸಿಗೆಗಳ ನಿಮಾ … Continue reading ದೆಹಲಿ : ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದು ಗುಂಡಿಟ್ಟು ವೈದ್ಯನ ಹತ್ಯೆ